ಅಮಾನತು ಕ್ರಮ ವಿರೋಧಿಸಿ ರಾತ್ರಿಯೂ ಧರಣಿ ಕುಳಿತ ರಾಜ್ಯಸಭೆಯ 8 ಸದಸ್ಯರು
ನವದೆಹಲಿ: ದುರ್ವರ್ತನೆ ತೋರಿದ ರಾಜ್ಯಸಭೆಯ ಎಂಟು ಸದಸ್ಯರನ್ನು ನಿನ್ನೆ ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿದ್ದರು. ಆದಾಗ್ಯು, ಸದನದಿಂದ ಹೊರನಡೆಯದೇ ಒಳಗೇ ನಿಂತು ಗದ್ದಲ ಎಬ್ಬಿಸಿದ 8 ಸದಸ್ಯರು ಬಳಿಕ ನಿನ್ನೆ ರಾತ್ರಿಯೂ ಸದನದ ಹೊರಗೆ ಧರಣಿ ಮುಂದುವರಿಸಿದ್ದರು. ಪ್ರತಿಭಟನಾ ನಿರತ ಸದಸ್ಯರಿಗೆ ಬೆಂಬಲ ಸೂಚಿಸುವ ಸಲುವಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕಾಂಗ್ರೆಸ್ನ ಅಹ್ಮದ್ ಪಟೇಲ್, ಎನ್ಸಿಪಿಯ ಪ್ರಫುಲ್ಲ … Continue reading ಅಮಾನತು ಕ್ರಮ ವಿರೋಧಿಸಿ ರಾತ್ರಿಯೂ ಧರಣಿ ಕುಳಿತ ರಾಜ್ಯಸಭೆಯ 8 ಸದಸ್ಯರು
Copy and paste this URL into your WordPress site to embed
Copy and paste this code into your site to embed