ಅಮಾನತು ಕ್ರಮ ವಿರೋಧಿಸಿ ರಾತ್ರಿಯೂ ಧರಣಿ ಕುಳಿತ ರಾಜ್ಯಸಭೆಯ 8 ಸದಸ್ಯರು

ನವದೆಹಲಿ: ದುರ್ವರ್ತನೆ ತೋರಿದ ರಾಜ್ಯಸಭೆಯ ಎಂಟು ಸದಸ್ಯರನ್ನು ನಿನ್ನೆ ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿದ್ದರು. ಆದಾಗ್ಯು, ಸದನದಿಂದ ಹೊರನಡೆಯದೇ ಒಳಗೇ ನಿಂತು ಗದ್ದಲ ಎಬ್ಬಿಸಿದ 8 ಸದಸ್ಯರು ಬಳಿಕ ನಿನ್ನೆ ರಾತ್ರಿಯೂ ಸದನದ ಹೊರಗೆ ಧರಣಿ ಮುಂದುವರಿಸಿದ್ದರು. ಪ್ರತಿಭಟನಾ ನಿರತ ಸದಸ್ಯರಿಗೆ ಬೆಂಬಲ ಸೂಚಿಸುವ ಸಲುವಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್​, ಕಾಂಗ್ರೆಸ್​ನ ಅಹ್ಮದ್ ಪಟೇಲ್, ಎನ್​ಸಿಪಿಯ ಪ್ರಫುಲ್ಲ … Continue reading ಅಮಾನತು ಕ್ರಮ ವಿರೋಧಿಸಿ ರಾತ್ರಿಯೂ ಧರಣಿ ಕುಳಿತ ರಾಜ್ಯಸಭೆಯ 8 ಸದಸ್ಯರು