ಮದುವೆ ಮುಗಿಸಿ ಮನೆಗೆ ಹೊರಟ ಅತಿಥಿಗಳು ಮಸಣ ಸೇರಿದ್ರು…

ಅಮರಾವತಿ: ಏಳು ವರ್ಷದ ಮಗು ಸೇರಿದಂತೆ ಏಳು ಜನರು ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಜಲ ಪ್ರವಾಹದ ನಡುವೆ ಬಂಧಿಯಾಗಿರುವ ಪ್ರವಾಸಿಗರು ಮೃತರನ್ನು ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಕ್ ರಮೀಜ್ (48), ಮುಲ್ಲಾ ನೂರ್ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಕ್ ಸಬೀನಾ (35), ಮತ್ತು ಶೇಕ್ ಹೀನಾ(6) ಎಂದು ಗುರುತಿಸಲಾಗಿದೆ. 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಂಧ್ರಪ್ರದೇಶ ರಾಜ್ಯ … Continue reading ಮದುವೆ ಮುಗಿಸಿ ಮನೆಗೆ ಹೊರಟ ಅತಿಥಿಗಳು ಮಸಣ ಸೇರಿದ್ರು…