ಡ್ರೈವಿಂಗ್​ ಮಾಡುತ್ತಲೇ ನಿದ್ರೆಗೆ ಜಾರಿದ ಚಾಲಕ: ಕ್ಷಣಾರ್ಧದಲ್ಲೇ ಹಾರಿ ಹೋಯ್ತು 6 ಮಂದಿಯ ಪ್ರಾಣ ಪಕ್ಷಿ

ಚೆನ್ನೈ: ಸಿಮೆಂಟ್​​​ ಚೀಲಗಳು ತುಂಬಿದ್ದ ಟ್ರಕ್​ಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ 6 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ತಮಿಳುನಾಡಿನಲ್ಲಿ ಭಾನುವಾರ (ಜ.28) ಮುಂಜಾನೆ ಸಂಭವಿಸಿದೆ. ಮೃತರನ್ನು ಕಾರ್ತಿಕ್​, ವೇಲ್​ ಮನೋಜ್​, ಸುಬ್ರಮಣಿ, ಮನೋಹರನ್​ ಮತ್ತು ಪೋತಿರಾಜ್​ ಎಂದು ಗುರುತಿಸಲಾಗಿದೆ. ಕುತ್ರಾಲಂನಿಂದ ವೀಕೆಂಡ್​ ಟ್ರಿಪ್​ ಮುಗಿಸಿಕೊಂಡು ವಾಪಸ್​ ಬರುವಾಗ ಇಂದು ಮುಂಜಾನೆ 3.30ರ ಸುಮಾರಿಗೆ ಚಾಲಕ ನಿದ್ರೆಗೆ ಜಾರಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಕೇರಳ ಮೂಲದ ಟ್ರಕ್​ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ … Continue reading ಡ್ರೈವಿಂಗ್​ ಮಾಡುತ್ತಲೇ ನಿದ್ರೆಗೆ ಜಾರಿದ ಚಾಲಕ: ಕ್ಷಣಾರ್ಧದಲ್ಲೇ ಹಾರಿ ಹೋಯ್ತು 6 ಮಂದಿಯ ಪ್ರಾಣ ಪಕ್ಷಿ