ಬಿರುಗಾಳಿಗೆ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿ ಮೂವರು ಮೃತ್ಯು!

ದಿಸ್ಪುರ: ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಭಾನುವಾರ ರಾತ್ರಿ ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ‌ ಮುಳುಗಿದ ದೋಣಿಯಿಂದ ಸುಮಾರು 20 ಜನರನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ರಾಮಗೋಪಾಲ್ ವರ್ಮಾ ಜೊತೆ ಸುಪ್ರಿತಾ ನೈಟ್ ಪಾರ್ಟಿ…ಅವರು ಅದರಲ್ಲಿ ಮಾಸ್ಟರ್ ಎಂದಿದ್ದೇಕೆ? ಅಸ್ಸಾಂನ ದಕ್ಷಿಣ-ಸಲ್ಮಾರಾ ಮಂಕಾಚಾರ್ ಜಿಲ್ಲೆಯ ಮೂಲಕ ನದಿಯಲ್ಲಿ ದೋಣಿ ಹಾದುಹೋಗುವಾಗ ಈ ಘಟನೆ ನಡೆದಿದೆ. ಕಾಳಿ ಅಲ್ಗಾ ಘಾಟ್ ನಿಂದ ನೇಪುರ್ ಅಲ್ಗಾ ಚರಾಂಚಲ್ ಗೆ ಮಹಿಳೆಯರು ಮತ್ತು ಮಕ್ಕಳನ್ನು … Continue reading ಬಿರುಗಾಳಿಗೆ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿ ಮೂವರು ಮೃತ್ಯು!