307 ಕೋಟಿ ರೂ. ಸಾಲ, ಬಡ್ಡಿ ಮರುಪಾವತಿ

ಇಂಡಿ: 2017ರಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆ ಪ್ರಾರಂಭದಿಂದ ಇಲ್ಲಿಯವರೆಗೆ 307 ಕೋಟಿ ರೂ. ಸಾಲ ಮತ್ತು ಬಡ್ಡಿ ಮರುಪಾವತಿ ಮಾಡಲಾಗಿದೆ ಎಂದು ಶಾಸಕ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2017-18ರಲ್ಲಿ 4 ಕೋಟಿ ರೂ. ಬಡ್ಡಿ ಮತ್ತು 4 ಕೋಟಿ ರೂ. ಸಾಲ ಸೇರಿ ಒಟ್ಟು 8 ಕೋಟಿ ರೂ., 2018-19 ರಲ್ಲಿ 23 ಕೋಟಿ ರೂ. ಬಡ್ಡಿ ಮತ್ತು 10 ಕೋಟಿ … Continue reading 307 ಕೋಟಿ ರೂ. ಸಾಲ, ಬಡ್ಡಿ ಮರುಪಾವತಿ