ಲಾಕಪ್ ಕಿರುಕುಳಕ್ಕೆ ದಲಿತ ಮಹಿಳೆ ಸಾವು: ಮೂವರು ಪೊಲೀಸರು ವಜಾ
ಹೈದರಾಬಾದ್ : ಲಾಕಪ್ನಲ್ಲಿ ನೀಡಿದ ಕಿರುಕುಳದಿಂದಾಗಿ ದಲಿತ ಮಹಿಳೆಯೊಬ್ಬರು ಸಾವಪ್ಪಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಲಾಗಿದೆ. ತೆಲಂಗಾಣದ ಅಡ್ಡಗುದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ವಿ.ಮಹೇಶ್ವರ್, ಪೇದೆಗಳಾಗಿದ್ದ ಎಂ.ಎ.ರಶೀದ್ ಮತ್ತು ಪಿ.ಜನಯ್ಯ ವಜಾ ಆಗಿರುವವರು. ಖಮ್ಮಂ ಜಿಲ್ಲೆಯ ಚಿಂತಕಣಿಯ ನಿವಾಸಿಯಾಗಿದ್ದ 45 ವರ್ಷ ವಯಸ್ಸಿನ ಮರಿಯಮ್ಮ ಎಂಬುವರನ್ನು ಅಡ್ಡಗುದೂರು ಪೊಲೀಸರು ಕಳವಿನ ಆರೋಪದ ಮೇಲೆ ವಿಚಾರಣೆಗಾಗಿ ಕರೆತಂದಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಜ್ನೆ ತಪ್ಪಿಬಿದ್ದಿದ್ದ ಆಕೆ ಜೂನ್ 18 ರಂದು ಸಾವಪ್ಪಿದ್ದರು. ಮೃತ ಮರಿಯಮ್ಮನೊಂದಿಗೆ ಠಾಣೆಗೆ … Continue reading ಲಾಕಪ್ ಕಿರುಕುಳಕ್ಕೆ ದಲಿತ ಮಹಿಳೆ ಸಾವು: ಮೂವರು ಪೊಲೀಸರು ವಜಾ
Copy and paste this URL into your WordPress site to embed
Copy and paste this code into your site to embed