ಕೆಲಸ ಕಳೆದುಕೊಂಡ ಮೂವರು ಸ್ನೇಹಿತರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು

ನವದೆಹಲಿ: ಕೆಲಸ ಕಳೆದುಕೊಂಡ ಮೂವರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ. ದೆಹಲಿಯಲ್ಲಿ ಘಟನೆ ನಡೆದಿದೆ. ಈ ಮೂವರು ಲಾಕ್​ಡೌನ್​​ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ಕೈಲಿದ್ದ ಹಣವೂ ಖಾಲಿಯಾಗಿತ್ತು. ಇದರಿಂದ ಮುಂದೇನು ಮಾಡಬೇಕೆಂದು ತೋಚದೆ ಪೊಲೀಸರಂತೆ ಸೋಗು ಹಾಕಿಕೊಂಡರು. ನಂತರ ಅಪರಿಚಿತರನ್ನು ಕಿಡ್ನ್ಯಾಪ್​ ಮಾಡಿ, ಅವರ ಕುಟುಂಬದಿಂದ ಹಣ ಕೀಳುವ ಪ್ರಯತ್ನ ಮಾಡಿದರು. ಆದರೆ ಅವರ ಮೊದಲ ಪ್ರಯತ್ನ ವಿಫಲವಾಯಿತು..ಹಣವೂ ಸಿಗಲಿಲ್ಲ…ಇವರು ನಿಜವಾದ ಪೊಲೀಸರ ಬಳಿ ಸಿಕ್ಕಿಬಿದ್ದರು. ಸ್ವಪ್ನಿಲ್​, ರವಿಶರ್ಮಾ ಮತ್ತು ಕೇಶವ್​ ಸೆಹಗಲ್​ ಎಂಬ ಮೂವರು ಸ್ನೇಹಿತರು … Continue reading ಕೆಲಸ ಕಳೆದುಕೊಂಡ ಮೂವರು ಸ್ನೇಹಿತರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು