ಮದ್ವೆಯಾದ್ರೂ ನಿನ್ನೊಂದಿಗೆ ಇರಲ್ಲ ಎಂದ ಮಾವನ ಮಗಳು: ನಂತರ ನಡದೇ ಹೋಯಿತು ಘೋರ ಕೃತ್ಯ
ಹಾವೇರಿ: ಮದುವೆಯಾಗಲು ನಿರಾಕರಿಸಿದ ಸೋದರ ಮಾವನ ಮಗಳನ್ನು ತೋಟವೊಂದಕ್ಕೆ ಕರೆದೊಯ್ದು ವಿಷವುಣಸಿ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಹಾನಗಲ್ಲ ಹೊರವಲಯದ ಬೈಚವಳ್ಳಿ ರಸ್ತೆಯ ಮಾವಿನ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಮಂಗಳವಾರ ಪತ್ತೆಯಾಗಿದೆ. ದೀಪಾ ಮಂಜಪ್ಪ ಗೊಂದಿ (22) ಮೃತ ಯುವತಿ. ಈಕೆ ತಾಲೂಕಿನ ಮೂಡೂರ ಗ್ರಾಮದ ನಿವಾಸಿ. ಕಳೆದ ಒಂದುವರೆ ತಿಂಗಳ ಹಿಂದೆ ಮೃತ ದೀಪಾಳೊಂದಿಗೆ ಅರಳೇಶ್ವರ ಗ್ರಾಮದ ಮಾಲತೇಶ ಬಾರ್ಕಿ (25) ಜೊತೆಗೆ ಮದುವೆ ನಿಶ್ಚಯವಾಗಿತ್ತು. ಏಪ್ರಿಲ್12 ರಂದು ಮದುವೆ … Continue reading ಮದ್ವೆಯಾದ್ರೂ ನಿನ್ನೊಂದಿಗೆ ಇರಲ್ಲ ಎಂದ ಮಾವನ ಮಗಳು: ನಂತರ ನಡದೇ ಹೋಯಿತು ಘೋರ ಕೃತ್ಯ
Copy and paste this URL into your WordPress site to embed
Copy and paste this code into your site to embed