ಶಿಕ್ಷಕರು ಮತ್ತು ಪೊಲೀಸರ ನಡುವೆ ಘರ್ಷಣೆ: 23 ಜನರಿಗೆ ಗಾಯ

ಚಂಡೀಗಢ: ಅಧಿಕ ವೇತನ ಮತ್ತು ಉದ್ಯೋಗ ಭದ್ರತೆಗಾಗಿ ಆಗ್ರಹಿಸಿ ವೃತ್ತಿಶಿಕ್ಷಣ ಶಿಕ್ಷಕರು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 15 ಜನ ಪ್ರತಿಭಟನಾಕಾರರು ಮತ್ತು 8 ಜನ ಪೊಲೀಸರಿಗೆ ತೀವ್ರ ಗಾಯಗಳುಂಟಾಗಿರುವ ಪ್ರಸಂಗ ವರದಿಯಾಗಿದೆ. ಹರಿಯಾಣದ ಹಲವು ಜಿಲ್ಲೆಗಳಲ್ಲಿ ಹರಿಯಾಣ ವೊಕೇಷನಲ್ ಟೀಚರ್ಸ್​ ಅಸೋಸಿಯೇಷನ್​ ನೇತೃತ್ವದಲ್ಲಿ ವೃತ್ತಿಪರ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡುವಂತೆ ಹಾಗೂ ಉದ್ಯೋಗ ನೀಡುವಲ್ಲಿ ಗುತ್ತಿಗೆದಾರರ ಪಾತ್ರವನ್ನು ವಿರೋಧಿಸಿ ‘ಮಹಾ ಆಂದೋಲನ್​’ ನಡೆಯುತ್ತಿದೆ. ಸೋಮವಾರ ಸಂಜೆ ಪಂಚಕುಲದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಶಿಕ್ಷಕರ ಗುಂಪು … Continue reading ಶಿಕ್ಷಕರು ಮತ್ತು ಪೊಲೀಸರ ನಡುವೆ ಘರ್ಷಣೆ: 23 ಜನರಿಗೆ ಗಾಯ