ಧರೆಗೆ ಉರುಳಿದ 200 ವರ್ಷದ ಹಳೆಯ ಮರ; ಇಬ್ಬರು ಮೃತ್ಯು!

ಉತ್ತರಾಖಂಡ್: ಹರಿದ್ವಾರದ ಜ್ವಾಲಾಪುರ ಪ್ರದೇಶದಲ್ಲಿ ಮಂಗಳವಾರ 200 ವರ್ಷಗಳಷ್ಟು ಹಳೆಯದಾದ ಅರಳಿಮರವೊಂದು ಜನರ ಮೇಲೆ ಬಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಗಾಳಿ-ಮಳೆ ರಭಸ ಹೆಚ್ಚಿರುವ ಕಾರಣ ಮರ ಮುರಿದುಬಿದ್ದಿದೆ. ಹರಿದ್ವಾರದ ಜ್ವಾಲಾಪುರ ಏರಿಯಾದಲ್ಲಿ ಅನ್ಸಾರಿ ಮಾರ್ಕೆಟ್​ ಬಳಿ ಈ ಘಟನೆ ನಡೆದಿದೆ. ಮೃತರಾದ ಇಬ್ಬರಲ್ಲಿ ಒಬ್ಬರು ಹರ್ಯಾಣದ ಸೋನಿಪತ್​ನಿಂದ ಹರಿದ್ವಾರಕ್ಕೆ ಬಂದಿದ್ದ ಪ್ರವಾಸಿಗರು ಎನ್ನಲಾಗಿದೆ. ಇದನ್ನೂ ಓದಿ: ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ ಬೃಹದಾಕಾರದ ಅಶ್ವತ್ಥ ಮರ ಬಿದ್ದು ಅವಘಡ ಉಂಟಾಗುತ್ತಿದ್ದಂತೆ ಪೊಲೀಸರು, ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು … Continue reading ಧರೆಗೆ ಉರುಳಿದ 200 ವರ್ಷದ ಹಳೆಯ ಮರ; ಇಬ್ಬರು ಮೃತ್ಯು!