ಪೆಟ್ರೋಲ್​ ಬಂಕ್​ನ ಅಂಡರ್​ ಟ್ಯಾಂಕ್​ ಸ್ವಚ್ಛ ಮಾಡುತ್ತಿದ್ದ ಇಬ್ಬರು ಉಸಿರುಗಟ್ಟಿ ಕೆಮಿಕಲ್​ ವಾಸನೆಗೆ ಬಲಿ…

ತುಮಕೂರು: ಪೆಟ್ರೋಲ್ ಬಂಕ್ ನಲ್ಲಿನ ಅಂಡರ್ ಟ್ಯಾಂಕ್ ಸ್ವಚ್ಚಗೊಳಿಸಲು ಹೋಗಿದ್ದ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದು ಆಮ್ಲಜನಜಕದ ಕೊರತೆ ಮತ್ತು ಅತಿಯಾದ ಕೆಮಿಕಲ್ ವಾಸನೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತುಮಕೂರು‌ ಜಿಲ್ಲೆ, ತಿಪಟೂರು ಪಟ್ಟಣದ ಹಿಂಡಿಸ್ಕೆರೆ ಗೇಟ್​ನಲ್ಲಿರುವ ಇಂಡಿಯನ್ ಆಯಿಲ್​ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದ್ದು ರವಿ (38) ನಾಗರಾಜು (48) ಮೃತ ದುರ್ದೈವಿಗಳು. ಇಂಡಿಯನ್ ಆಯಿಲ್ ಕಂಪನಿಯವರ ಅಜಾಗರುಕತೆ, ನಿರ್ಲಕ್ಷ್ಯಕ್ಕೆ ಇಬ್ಬರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಕಂಪನಿಯವರು‌‌, ಪೆಟ್ರೋಲ್ ಬಂಕ್​ನ ಟ್ಯಾಂಕರ್ ಒಳಭಾಗದಲ್ಲಿ ಹೊಸ ಪಂಪ್ ಮೋಟರ್ ಮತ್ತು … Continue reading ಪೆಟ್ರೋಲ್​ ಬಂಕ್​ನ ಅಂಡರ್​ ಟ್ಯಾಂಕ್​ ಸ್ವಚ್ಛ ಮಾಡುತ್ತಿದ್ದ ಇಬ್ಬರು ಉಸಿರುಗಟ್ಟಿ ಕೆಮಿಕಲ್​ ವಾಸನೆಗೆ ಬಲಿ…