ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನು ರದ್ದು: ಸಚಿವ ಜಿತೇಂದರ್ ಸಿಂಗ್
ಮುಂಬೈ: ಜನರಿಗೆ ಕ್ಷುಲ್ಲಕ ಕಾರಣಕ್ಕೆ ಅನಾನುಕೂಲ ಮಾಡುವ 2,000 ಬಳಕೆಯಲ್ಲಿಲ್ಲದ ಕಾನೂನು ಗಳನ್ನು ತಮ್ಮ ಸರ್ಕಾರ ರದ್ದುಗೊಳಿಸಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವ್ಯಾಪಾರ ಮಾಡುವ ಸುಲಭ ಪಟ್ಟಿಯಲ್ಲಿ ಭಾರತವು ಗಣನೀಯವಾಗಿ ಸುಧಾರಿಸಿದೆ. ಈ ಬಗ್ಗೆ ಸಚಿವ ಜಿತೇಂದರ್ ಸಿಂಗ್ ಮಾಹಿತಿ ನೀಡಿದರು. ಎಲ್ಲಿ ಹೇಳಿಕೆ ನೀಡಿದ್ದು? ಮುಂಬೈನಲ್ಲಿ ಯಶ್ರಾಜ್ ಸಂಶೋಧನಾ ಫೌಂಡೇಷನ್ ಆಯೋಜಿಸಿದ್ದ ‘ಕೃತಜ್ಞತಾ ಸಮಾರಂಭ’ದಲ್ಲಿ ‘ಯಶ್ರಾಜ್ ಭಾರತಿ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಜಿತೇಂದರ್ ಸಿಂಗ್, ‘ಈ ಹಿಂದಿನ ಸರ್ಕಾರಗಳ … Continue reading ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನು ರದ್ದು: ಸಚಿವ ಜಿತೇಂದರ್ ಸಿಂಗ್
Copy and paste this URL into your WordPress site to embed
Copy and paste this code into your site to embed