ಮುಂಬೈ ಮಳೆಗೆ ಬಲಿಯಾದವರ ಸಂಖ್ಯೆ 164ಕ್ಕೆ ಏರಿಕೆ; ಇನ್ನೂ ಸಿಕ್ಕಿಲ್ಲ 100 ಮಂದಿಯ ಸುಳಿವು

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆಯ ಆರ್ಭಟಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರದಂದು 264ಕ್ಕೆ ಏರಿಕೆಯಾಗಿದೆ. ಇನ್ನೂ ನೂರಕ್ಕೂ ಅಧಿಕ ಮಂದಿಯ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಇಂದು ರಾಯಗಢದಲ್ಲಿ 11 ಹಾಗೂ ವಾರ್ಧಾ ಹಾಗೂ ಅಕೋಲಾದಲ್ಲಿ ತಲಾ ಎರಡು ಶವಗಳು ಸಿಕ್ಕಿವೆ. ನಗರದಲ್ಲಿ ಈವರೆಗೆ 2,29,074 ಜನರನ್ನು ಸುರಕ್ಚಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೆ ರಾಯಗಢ ಜಿಲ್ಲೆಯಲ್ಲಿ 71, ಸತಾರದಲ್ಲಿ 41, ರತ್ನಾಗಿರಿಯಲ್ಲಿ 21, ಥಾಣೆಯಲ್ಲಿ 12, ಕೊಲ್ಹಾಪುರದಲ್ಲಿ ಏಳು, ಮುಂಬೈನಲ್ಲಿ ನಾಲ್ಕು, ಸಿಂಧುದುರ್ಗ್, ಪುಣೆ, ವಾರ್ಧಾ ಮತ್ತು … Continue reading ಮುಂಬೈ ಮಳೆಗೆ ಬಲಿಯಾದವರ ಸಂಖ್ಯೆ 164ಕ್ಕೆ ಏರಿಕೆ; ಇನ್ನೂ ಸಿಕ್ಕಿಲ್ಲ 100 ಮಂದಿಯ ಸುಳಿವು