ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿ; ಹೂವಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು

ಬಳ್ಳಾರಿ: ಕೋವಿಡ್ ಸೋಂಕು ವಯಸ್ಸಾದವರನ್ನು ಗಂಭೀರವಾಗಿ ಬಾಧಿಸಲಿದ್ದು, ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಪ್ರಾಣಾಪಾಯ ಹೆಚ್ಚು ಎಂಬುದು ಕರೊನಾ ಮೊದಲನೆಯ ಅಲೆಯ ಕಾಲದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಕರೊನಾ ಎರಡನೆ ಅಲೆ ವಯಸ್ಸಾದವರು, ಯುವಕರು ಎಂಬ ಭೇದವಿಲ್ಲದೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಈ ನಡುವೆ ಶತಾಯುಷಿ ದಂಪತಿ ಕರೊನಾ ಸೋಂಕನ್ನು ಮಣಿಸಿ ಮನೆಗೆ ಮರಳಿ ಅಚ್ಚರಿ ಮೂಡಿಸಿದ್ದು ಮಾತ್ರವಲ್ಲದೆ, ಉಳಿದವರಲ್ಲಿ ಒಂದು ಆಶಾಭಾವನೆ ಉಂಟಾಗುವಂತೆಯೂ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತುಂಬರಗುದ್ದಿ ಗ್ರಾಮದ … Continue reading ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿ; ಹೂವಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು