ಜೀ ಕನ್ನಡದಲ್ಲಿ ಮಹಾಸಂಭ್ರಮ 3 ಕಾರ್ಯಕ್ರಮಗಳ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ

ಬೆಂಗಳೂರು: ಜೀ ಕನ್ನಡ ಆರಂಭದಿಂದಲೂ ತನ್ನ ವೀಕ್ಷಕರಿಗೆ ವಿಶೇಷ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ನೃತ್ಯ, ‘ಸರಿಗಮಪ’ದಲ್ಲಿ ಸಂಗೀತ ಮತ್ತು ‘ಕಾಮಿಡಿ ಕಿಲಾಡಿಗಳು’ ಮೂಲಕ ಹಾಸ್ಯದ ರಸದೌತಣವನ್ನು ಬಡಿಸುತ್ತಾ ಬಂದಿದೆ. ಈ ಬಾರಿ ಮೂರು ಜನಪ್ರಿಯ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ.ಈ ‘ಮಹಾಸಂಭ್ರಮ’ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ‘ಸರಿಗಮಪ’ ಕಾರ್ಯಕ್ರಮಗಳನ್ನು ನಡೆಸಿಕೊಡುವವರು ಅನುಶ್ರೀ. ಹಾಗೆಯೇ, ‘ಕಾಮಿಡಿ ಕಿಲಾಡಿಗಳು’ ಕಾರ್ಯ … Continue reading ಜೀ ಕನ್ನಡದಲ್ಲಿ ಮಹಾಸಂಭ್ರಮ 3 ಕಾರ್ಯಕ್ರಮಗಳ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ