ಏನೋ ಮಾಡಲು ಹೋಗಿ ಮತ್ತಿನ್ನೇನೋ ಆದಾಗ..; ಗೋಲ್ಡನ್ ಸ್ಟಾರ್ ಜತೆ ನಟಿಸಿದ ನಟಿ ವಿರುದ್ಧ ಎಫ್​ಐಆರ್​

ನವದೆಹಲಿ: ಸ್ಯಾಂಡಲ್​ವುಡ್​ನಲ್ಲಿ ಮಳೆಯಲಿ ಜೊತೆಯಲಿ ಸಿನಿಮಾ ಮೂಲಕ ಚಂದನವನಕ್ಕೆ ಬಂದು ಕನ್ನಡಿಗರ ಹೃದಯ ಕದ್ದಿದ್ದ ಚೆಲುವೆ ಯುವಿಕಾ ಚೌಧರಿ ವಿರುದ್ಧ ಇದೀಗ ಹರಿಯಾಣದಲ್ಲಿ ಎಫ್​ಐಆರ್​ ದಾಖಲಾಗಿದೆ. ದಲಿತ ಸಮುದಾಯದ ವಿರುದ್ಧ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೇಚಿಗೆ ಸಿಲುಕಿದ್ದಾರೆ. ಇದನ್ನೂ ಓದಿ: ಪ್ರಭಾಸ್ ಚಿತ್ರದಲ್ಲಿ 10ಕ್ಕೂ ಅಧಿಕ ಬಾಲಿವುಡ್ ನಟರು!; ತಂಡದ ಕಲಾವಿದರ ಸಂಭಾವನೆಯೇ 200 ಕೋಟಿ ರೂ! ತುಚ್ಯವಾಗಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ದಲಿತ ಹಕ್ಕುಗಳ ಹೋರಾಟಗಾರ ರಜತ್ ಕಲ್ಸನ್ ಎಂಬುವವರು ಹರಿಯಾಣದ … Continue reading ಏನೋ ಮಾಡಲು ಹೋಗಿ ಮತ್ತಿನ್ನೇನೋ ಆದಾಗ..; ಗೋಲ್ಡನ್ ಸ್ಟಾರ್ ಜತೆ ನಟಿಸಿದ ನಟಿ ವಿರುದ್ಧ ಎಫ್​ಐಆರ್​