ಸಾಕು ನಾಯಿ ಮಾಡಿದ ಈ ಕೆಲಸಕ್ಕೆ ಅಕ್ಕ-ಪಕ್ಕದ ನಿವಾಸಿಗಳ ನಡುವೆ ಜಗಳ, ಮುಂದಾಗಿದ್ದು ದುರಂತ!
ಚಿತ್ರದುರ್ಗ: ನಾಯಿಗಳ ವಿಷಯದಲ್ಲಿ ಉಂಟಾದ ಜಗಳ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆಯಲ್ಲಿ ನಡೆದಿದೆ. ಮಹಾಂತೇಶ್ (23) ಎಂಬಾತನ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿ ಸ್ವಾಮಿ ಹಾಗೂ ಕಮಲಮ್ಮರನ್ನು ಬಂಧಿಸಲಾಗಿದೆ. ಗ್ರಾಮದ ಸ್ವಾಮಿ ಹಾಗೂ ಮಹಾಂತೇಶ್ ಅಕ್ಕ ಪಕ್ಕದ ನಿವಾಸಿಗಳಾಗಿದ್ದು, ಸ್ವಾಮಿಯ ಸಾಕು ನಾಯಿಗಳು ಮಹಾಂತೇಶ್ ಮನೆ ಮುಂದೆ ಗಲೀಜು ಮಾಡುತ್ತಿವೆ ಎಂಬ ವಿಷಯದಲ್ಲಿ ಈ ಹಿಂದೆ ಇವರಿಬ್ಬರ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಮತ್ತೆ ನಡೆದ ಜಗಳದಲ್ಲಿ ಸ್ವಾಮಿ ಕಟ್ಟಿಗೆಯಿಂದ … Continue reading ಸಾಕು ನಾಯಿ ಮಾಡಿದ ಈ ಕೆಲಸಕ್ಕೆ ಅಕ್ಕ-ಪಕ್ಕದ ನಿವಾಸಿಗಳ ನಡುವೆ ಜಗಳ, ಮುಂದಾಗಿದ್ದು ದುರಂತ!
Copy and paste this URL into your WordPress site to embed
Copy and paste this code into your site to embed