ಜಲಾಶಯದಲ್ಲಿ ಸಾಹಸ ಮೆರೆಯಲು ಹೋದ, ಜಾರಿ ಬಿದ್ದು ಆಸ್ಪತ್ರೆ ಸೇರಿದ…

ಚಿಕ್ಕಬಳ್ಳಾಪುರ: ಹುಡುಗಾಟಿಕೆಯಿಂದಲೋ ಅಥವಾ ಇನ್ಯಾರನ್ನೋ ಮೆಚ್ಚಿಸಲೋ ನಾನಾ ಸಾಹಸ ಮಾಡುವ ಕೆಲವು ಯುವಕರ ಸಾಲಿಗೆ ಈತನೂ ಸೇರಿದ್ದಾನೆ. ಮಾತ್ರವಲ್ಲ, ಈಗ ನೋವನುಭವಿಸುವ ಜತೆಗೆ ನಗೆಪಾಟಲಿಗೂ ಒಳಗಾಗುವಂಥ ಪರಿಸ್ಥಿತಿಗೆ ತಲುಪಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಯುವಕನೊಬ್ಬ ಇಂಥ ಹುಚ್ಚಾಟಕ್ಕೆ ಮುಂದಾಗಿ ಫಜೀತಿಗೆ ಸಿಲುಕಿದ್ದಾನೆ. ಆತ ಸಾಹಸ ಮಾಡಲು ಹೋದ ಜಾಗ ಬೇರಾವುದೂ ಅಲ್ಲ, ಜಲಾಶಯ. ಹೌದು.. ಶ್ರೀನಿವಾಸಸಾಗರ ಜಲಾಶಯದಲ್ಲಿ ಸಾಹಸ ಮಾಡಲು ಹೋಗಿ ಈತ ಎಡವಟ್ಟು ಮಾಡಿಕೊಂಡಿದ್ದಾನೆ. ಈತ ಜಲಾಶಯವನ್ನು ಏರಲು ಹೋಗಿ ಅರ್ಧದವರೆಗೆ ತಲುಪಿದ್ದ. ಬಳಿಕ ಅಲ್ಲಿಂದ … Continue reading ಜಲಾಶಯದಲ್ಲಿ ಸಾಹಸ ಮೆರೆಯಲು ಹೋದ, ಜಾರಿ ಬಿದ್ದು ಆಸ್ಪತ್ರೆ ಸೇರಿದ…