ಹಾಸನ: ರಾಜಧಾನಿ ಬೆಂಗಳೂರಿನಿಂದ ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಯೊಬ್ಬ ಹಾಸನದಲ್ಲಿ ಸಾವಿಗೀಡಾಗಿದ್ದಾನೆ. ಬೆಂಗಳೂರಿನ ಜೆ.ಸಿ.ನಗರದ ನಿವಾಸಿ 18 ವರ್ಷದ ಲಿಂಗರಾಜ್ ಮೃತಪಟ್ಟ ಯುವಕ. ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಲಿಂಗರಾಜ್ 27 ಗೆಳೆಯರೊಂದಿಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಕನಮನೆ ಜಲಪಾತದ ಬಳಿಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಪ್ರವಾಸಕ್ಕೆ ತೆರಳಿದ್ದ ಎಲ್ಲರೂ ಬೆಂಗಳೂರಿನ ಜೆ.ಸಿ.ನಗರ ಮೂಲದ ವಿದ್ಯಾರ್ಥಿಗಳು. ಜಲಪಾತದಲ್ಲಿ ಸ್ನೇಹಿತರೆಲ್ಲ ಈಜಾಡುತ್ತಿದ್ದಾಗ ದುರಂತ ಸಂಭವಿಸಿದೆ. ಲಿಂಗರಾಜ್ ಮುಳುಗುತ್ತಿದ್ದರೂ ಜತೆಗಿದ್ದ ಅಷ್ಟೂ ಗೆಳೆಯರು ರಕ್ಷಿಸಲಾಗದೆ ಅಸಹಾಯಕರಾಗುವಂಥ … Continue reading 27 ಮಂದಿ ಜತೆಗಿದ್ದರೂ ಗೆಳೆಯನ ಪ್ರಾಣ ಉಳಿಸಿಕೊಳ್ಳಲು ಆಗಿಲ್ಲ; ಬೆಂಗಳೂರಿನಿಂದ ಪ್ರವಾಸಕ್ಕೆ ಹೋದ ವಿದ್ಯಾರ್ಥಿ ಹಾಸನದಲ್ಲಿ ಸಾವು
Copy and paste this URL into your WordPress site to embed
Copy and paste this code into your site to embed