ಹೋಳಿ ನೃತ್ಯ ವಿಚಾರದಲ್ಲಿ ಯುವಕನಿಗೆ ಹಲ್ಲೆ

ಗಂಗೊಳ್ಳಿ: ಹೋಳಿ ಹಬ್ಬದ ನೃತ್ಯ ಮಾಡುವ ವಿಚಾರದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಗಂಗೊಳ್ಳಿಯಲ್ಲಿ ಮಂಗಳವಾರ ನಡೆದಿದೆ.ಗಂಗೊಳ್ಳಿ ಗ್ರಾಮ ಬೇಲಿಕೇರಿ ನಿವಾಸಿ ಪ್ರಶಾಂತ ಎಂಬುವರು ನೆರೆಮನೆಯವರ ಜತೆ ಹೋಳಿ ಹಬ್ಬದ ಪ್ರಯುಕ್ತ ನೃತ್ಯ ಮಾಡುತ್ತಿದ್ದರು. ಇದೇ ಸಂದರ್ಭ ರೋಶನ್ ಮತ್ತು ಚರಣ್ ಎಂಬುವರು ಕುಣಿಯುವ ಸ್ಥಳಕ್ಕೆ ಬಂದಾಗ, ಪ್ರಶಾಂತ್ ಅವರು ಅಲ್ಲಿಗೆ ಬಂದಿದ್ದಕ್ಕೆ ಆಕ್ಷೇಪಿಸಿದ್ದರು. ಸಂಜೆ ಗಂಗೊಳ್ಳಿ ಪೋರ್ಟ್ ಆಫೀಸ್ ಬಳಿಯಿಂದ ಹೊರಡುವ ಹೋಳಿ ಮೆರವಣಿಗೆ ಸೇರಿಕೊಳ್ಳಲು ಪ್ರಶಾಂತ್ ನಡೆದುಕೊಂಡು ಹೋಗುತ್ತಿರುವಾಗ ರೋಶನ್, ಕಾರ್ತಿಕ್ ಪಟೇಲ್, … Continue reading ಹೋಳಿ ನೃತ್ಯ ವಿಚಾರದಲ್ಲಿ ಯುವಕನಿಗೆ ಹಲ್ಲೆ