ಮಂಗಳ ದೋಷ ನಿವಾರಣೆ ಮಾಡುವುದಾಗಿ ಮನೆಗೆ ಬಂದ ಫೇಸ್​ಬುಕ್​ ಫ್ರೆಂಡ್​ ಮಾಡಿದ್ದು ಮಾತ್ರ ನೀಚ ಕೃತ್ಯ!

ಕೊಚ್ಚಿ: ಮಂಗಳ ದೋಷ ನಿವಾರಣೆ ಮಾಡುತ್ತೇನೆಂದು ನಂಬಿಸಿ ಮಹಿಳೆಯೊಬ್ಬಳ ಬಳಿಯಿಂದ ಚಿನ್ನಾಭರಣ ದೋಚಿದ ಖದೀಮನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶ್ಯಾಮ್​ ಕುಮಾರ್​ (35) ಎಂದು ಗುರುತಿಸಲಾಗಿದೆ. ಈತ ಇಡುಕ್ಕಿಯ ವಂದನಮೇಡು ಮೂಲದ ನಿವಾಸಿ. ಅಂಬಾಲಪ್ಪುಳದ ಕರುಮಡಿ ಮೂಲದ ನಿವಾಸಿಯಿಂದ ಎರಡು ಸವರನ್​ ಚಿನ್ನವನ್ನು ಕಸಿದು ಪರಾರಿಯಾಗಿದ್ದಾನೆ. ಐದು ತಿಂಗಳ ಹಿಂದೆ ನಡೆದಿರುವ ಘಟನೆ ಇದಾಗಿದೆ. ಆರೋಪಿ ಶ್ಯಾಮ್​ ಫೇಸ್​ಬುಕ್​ ಮೂಲಕ ಸಂತ್ರಸ್ತ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಆಕೆಯ ಕುಟುಂಬದೊಂದಿಗೂ ಸಹ ಸ್ನೇಹ ಸಂಬಂಧವನ್ನು ಹೊಂದಿದ್ದ. ಸಂತ್ರಸ್ತೆಗೆ ತುಂಬಾ … Continue reading ಮಂಗಳ ದೋಷ ನಿವಾರಣೆ ಮಾಡುವುದಾಗಿ ಮನೆಗೆ ಬಂದ ಫೇಸ್​ಬುಕ್​ ಫ್ರೆಂಡ್​ ಮಾಡಿದ್ದು ಮಾತ್ರ ನೀಚ ಕೃತ್ಯ!