ಮಂಗಳ ದೋಷ ನಿವಾರಣೆ ಮಾಡುವುದಾಗಿ ಮನೆಗೆ ಬಂದ ಫೇಸ್ಬುಕ್ ಫ್ರೆಂಡ್ ಮಾಡಿದ್ದು ಮಾತ್ರ ನೀಚ ಕೃತ್ಯ!
ಕೊಚ್ಚಿ: ಮಂಗಳ ದೋಷ ನಿವಾರಣೆ ಮಾಡುತ್ತೇನೆಂದು ನಂಬಿಸಿ ಮಹಿಳೆಯೊಬ್ಬಳ ಬಳಿಯಿಂದ ಚಿನ್ನಾಭರಣ ದೋಚಿದ ಖದೀಮನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶ್ಯಾಮ್ ಕುಮಾರ್ (35) ಎಂದು ಗುರುತಿಸಲಾಗಿದೆ. ಈತ ಇಡುಕ್ಕಿಯ ವಂದನಮೇಡು ಮೂಲದ ನಿವಾಸಿ. ಅಂಬಾಲಪ್ಪುಳದ ಕರುಮಡಿ ಮೂಲದ ನಿವಾಸಿಯಿಂದ ಎರಡು ಸವರನ್ ಚಿನ್ನವನ್ನು ಕಸಿದು ಪರಾರಿಯಾಗಿದ್ದಾನೆ. ಐದು ತಿಂಗಳ ಹಿಂದೆ ನಡೆದಿರುವ ಘಟನೆ ಇದಾಗಿದೆ. ಆರೋಪಿ ಶ್ಯಾಮ್ ಫೇಸ್ಬುಕ್ ಮೂಲಕ ಸಂತ್ರಸ್ತ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಆಕೆಯ ಕುಟುಂಬದೊಂದಿಗೂ ಸಹ ಸ್ನೇಹ ಸಂಬಂಧವನ್ನು ಹೊಂದಿದ್ದ. ಸಂತ್ರಸ್ತೆಗೆ ತುಂಬಾ … Continue reading ಮಂಗಳ ದೋಷ ನಿವಾರಣೆ ಮಾಡುವುದಾಗಿ ಮನೆಗೆ ಬಂದ ಫೇಸ್ಬುಕ್ ಫ್ರೆಂಡ್ ಮಾಡಿದ್ದು ಮಾತ್ರ ನೀಚ ಕೃತ್ಯ!
Copy and paste this URL into your WordPress site to embed
Copy and paste this code into your site to embed