ಮತ್ತೊಂದು ನೀಚ ಕೃತ್ಯ: KSRTC ಬಸ್​ ಏರಿದ ಯುವ ವೈದ್ಯೆಯ ಮುಂದೆಯೇ ವಿಕೃತಿ ಮೆರೆದ ಯುವಕ

ತಿರುವನಂತಪುರಂ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಯುವ ವೈದ್ಯೆಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ 25 ವರ್ಷದ ಯುವಕನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಂಧಿತನನ್ನು ತಮಿಳುನಾಡು ಮೂಲದ ಸೆಲ್ವ ಎಂದು ಗುರುತಿಸಲಾಗಿದೆ. ಈ ಘಟನೆ ಶುಕ್ರವಾರ ರಾತ್ರಿ 8.15ರ ಸುಮಾರಿಗೆ ನಡೆದಿದೆ. ಈತ ಪಟ್ಟೋಮ್​ನಲ್ಲಿ ಎಲ್​ಐಸಿ ಕಚೇರಿ ಬಳಿ ಇರುವ ಸಸ್ಯಹಾರಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ. 26 ವರ್ಷದ ಸಂತ್ರಸ್ತ ವೈದ್ಯೆ ಪಟ್ಟಮ್ ಮರಪ್ಪಲಂನಿಂದ ತೆಂಪನೂರು ರೈಲು ನಿಲ್ದಾಣಕ್ಕೆ ಹೋಗಲು … Continue reading ಮತ್ತೊಂದು ನೀಚ ಕೃತ್ಯ: KSRTC ಬಸ್​ ಏರಿದ ಯುವ ವೈದ್ಯೆಯ ಮುಂದೆಯೇ ವಿಕೃತಿ ಮೆರೆದ ಯುವಕ