ಪಿಟಿ ಮೇಸ್ಟ್ರು ಕೈಕೊಟ್ಟಿದ್ದಕ್ಕೆ ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟ ತುಮಕೂರಿನ ಯುವತಿ ಅರೆಸ್ಟ್​!

ತುಮಕೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯುವತಿಯನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ವೇದಾವತಿ (22) ಬಂಧಿತ ಯುವತಿ. ಈಕೆ ಕ್ಯಾತಸಂದ್ರ ಸಮೀಪದ ಕಲ್ಲಹಳ್ಳಿ ಗ್ರಾಮದ ನಿವಾಸಿ.‌ ನನಗೆ ಅನ್ಯಾಯವಾಗಿದೆ. ಇದಕ್ಕೆ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕಾರಣ ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಅಂಬೇಡ್ಕರ್​ ಅವರನ್ನು ನಿಂದಿಸಿ, ವಿಡಿಯೋ ಹರಿಬಿಟ್ಟಿದ್ದಳು. ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ಕಸರತ್ತು: ಸಿದ್ದು-ಡಿಕೆಶಿಗೂ ಮುನ್ನವೇ 3 ತಂಡಗಳಾಗಿ ದೆಹಲಿಗೆ ಹಾರಿದ ಶಾಸಕರು ವಿಡಿಯೋ ವೈರಲ್​ ಆದ ಬಳಿಕ … Continue reading ಪಿಟಿ ಮೇಸ್ಟ್ರು ಕೈಕೊಟ್ಟಿದ್ದಕ್ಕೆ ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟ ತುಮಕೂರಿನ ಯುವತಿ ಅರೆಸ್ಟ್​!