ಲೇಡಿ ತಹಸೀಲ್ದಾರ್​ಗೆ ಯುವಕರ ಅವಾಜ್​! ವಿಡಿಯೋ ವೈರಲ್​

ರಾಯಚೂರು: ಮೈಕ್ ಹಚ್ಚ ಬೇಡಿ ಎಂದು ಬುದ್ಧಿವಾದ ಹೇಳಲು ಬಂದ ದೇವದುರ್ಗದ ಲೇಡಿ ತಹಸೀಲ್ದಾರ್​ಗೆ ಆವಾಜ್ ಹಾಕಿದ ಯುವಕರು, ಸುಪ್ರೀಂಕೋರ್ಟ್ ಕಾನೂನಿನ ಪಾಠ ಮಾಡಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ. ದೇವದುರ್ಗ ಪಟ್ಟಣದ ಶಾಂತಿ ನಗರದಲ್ಲಿ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನ ಸ್ಥಳದಲ್ಲಿ ಮೈಕ್ ಹಚ್ಚಿ ಹೆಚ್ಚು ಸೌಂಡ್ ಕೊಡಲಾಗಿತ್ತು. ಸೋಮವಾರ ಇಲ್ಲಿಗೆ ಬಂದ ಪ್ರಭಾರಿ ತಹಸೀಲ್ದಾರ್​ ಸಂತೋಷಿ ರಾಣಿ ಅವರು ಮೈಕ್​ ಬಳಸದಂತೆ ತಿಳಿಹೇಳಿದ್ದಾರೆ. ಇದಕ್ಕೆ ಬಗ್ಗೆ ಯುವಕರು ತಹಸೀಲ್ದಾರ್​ ಅವರನ್ನೇ ಹಿಗ್ಗಾಮುಗ್ಗಾ … Continue reading ಲೇಡಿ ತಹಸೀಲ್ದಾರ್​ಗೆ ಯುವಕರ ಅವಾಜ್​! ವಿಡಿಯೋ ವೈರಲ್​