ಕರೊನಾ ಸೋಂಕಿಗೆ ಯುವ ವೈದ್ಯ ಬಲಿ: ಮದುವೆಯಾದ ಒಂದೇ ವರ್ಷದಲ್ಲಿ ದುರಂತ ಸಾವು

ಭುವನೇಶ್ವರ: ಎಲ್ಲವೂ ಮುಗಿಯಿತು. ಇನ್ನು ನಮ್ಮ ಬದುಕು ಮತ್ತೆ ಸರಿದಾರಿಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಎಂಬಂತೆ ದೇಶದಲ್ಲಿ ಎದ್ದಿರುವ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ಜನರನ್ನು ಭಾರಿ ಆತಂಕಕ್ಕೆ ದೂಡಿದೆ. ದಿನೇದಿನೆ ಪ್ರಕರಣಗಳ ಸಂಖ್ಯೆಯ ಜತೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ ಐಎಂಎಸ್​ ಮತ್ತು ಎಸ್​ಯುಎಂ ಆಸ್ಪತ್ರೆಯ 34 ವರ್ಷದ ಯುವ ವೈದ್ಯರೊಬ್ಬರು ಕರೊನಾಗೆ ಬಲಿಯಾಗಿದ್ದಾರೆ. ಕರ್ತವ್ಯದಲ್ಲಿ ಇರುವಾಗಲೇ ಶನಿವಾರ ಅಸುನೀಗಿದ್ದಾರೆ. ಮೃತ … Continue reading ಕರೊನಾ ಸೋಂಕಿಗೆ ಯುವ ವೈದ್ಯ ಬಲಿ: ಮದುವೆಯಾದ ಒಂದೇ ವರ್ಷದಲ್ಲಿ ದುರಂತ ಸಾವು