ಪದವಿ ವ್ಯಾಸಂಗ ಮುಗಿದರೂ ಸಿಗದ ಉದ್ಯೋಗ; ಮನನೊಂದು ಪ್ರಾಣಬಿಟ್ಟ ಯುವಕ

ಕಲಬುರಗಿ: ಪದವಿ ಮುಗಿಸಿದರೂ, ಉದ್ಯೋಗ ಸಿಗದ ಹಿನ್ನೆಲೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದುಪ್ರಸಾದ ಬಿರಾಳ.ಬಿ(26) ನೇಣಿಗೆ ಶರಣಾದ ಯುವಕ. ಇದನ್ನೂ ಓದಿ: ವಾಯುವಿಹಾರಕ್ಕೆ ತೆರಳುವ ಮಹಿಳೆಯರೇ ಇವರ ಟಾರ್ಗೆಟ್! ಸ್ನೇಹಿತರೊಂದಿಗೆ ವಾಸವಿದ್ದ ಜೇವರ್ಗಿ ಪಟ್ಟಣದ ನ್ಯಾಯಾಲಯ ಮುಂದಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಸಿದ್ದುಪ್ರಸಾದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಸ್ನೇಹಿತರೊಂದಿಗೆ ವಸತಿ ನಿಲಯದಲ್ಲಿ ವಾಸವಿದ್ದ. ಮಾನಸಿಕವಾಗಿ ಕುಗ್ಗಿದ್ದ! ಸಿದ್ದುಪ್ರಸಾದ ಬಿರಾಳ ಪದವಿ ಮುಗಿಸಿದ್ದ. ಆದರೆ ಸೂಕ್ತವಾದ ಉದ್ಯೋಗ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಸಿದ್ದು … Continue reading ಪದವಿ ವ್ಯಾಸಂಗ ಮುಗಿದರೂ ಸಿಗದ ಉದ್ಯೋಗ; ಮನನೊಂದು ಪ್ರಾಣಬಿಟ್ಟ ಯುವಕ