ಹುಟ್ಟುಹಬ್ಬದ ದಿ‌ನವೇ ಪ್ರಾಣ ಕಳೆದುಕೊಂಡಳು ಮುದ್ದು ಕಂದಮ್ಮ…

ಚಾಮರಾಜನಗರ: ನೂರ್ಕಾಲ ಬಾಳಲೆಂದು ಆಶೀರ್ವಾದ ಪಡೆಯುವ ಹುಟ್ಟುಹಬ್ಬದ ದಿನವೇ ಆ ಮುದ್ದು ಕಂದಮ್ಮ ಸತ್ತು ಹೋದಳು.. 3 ವರ್ಷದ ಮಗಳ ಜನ್ಮದಿನದ ಸಂಭ್ರಮವನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದ ತಂದೆ ಅದೇ‌‌ ದಿನ ಮಗುವನ್ನು ಕಳೆದುಕೊಂಡ… ಮಲೆ‌ ಮಹದೇಶ್ವರ ಬೆಟ್ಟದಿಂದ ಹಿಂದಿರುಗುವಾಗ ಹನೂರಿನ ಮಂಗಲ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಮೈಸೂರಿನ ಮಾರ್ಬಳ್ಳಿಯ ನಿವಾಸಿ ವೆಂಕಟೇಶ ಮತ್ತು ಮಂಜು ದಂಪತಿ ಪುತ್ರಿ ತನ್ಮಯಾ(3) ಜನ್ಮದಿನದಂದೇ ಮೃತಪಟ್ಟಳು. ಗುರುವಾರ ತನ್ಮಯಾ ಹುಟ್ಟುಹಬ್ಬವಾಗಿದ್ದರಿಂದಲೇ ಇವರು ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು. ದೇವರ … Continue reading ಹುಟ್ಟುಹಬ್ಬದ ದಿ‌ನವೇ ಪ್ರಾಣ ಕಳೆದುಕೊಂಡಳು ಮುದ್ದು ಕಂದಮ್ಮ…