ನಿನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ಯುವತಿ ಹಾಡಹಗಲೇ ಕಿಡ್ನಾಪ್: ಸ್ಥಳೀಯರಲ್ಲಿ ಹೆಚ್ಚಾದ ಆತಂಕ

ಹೈದರಾಬಾದ್​: ನಿನ್ನೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯನ್ನು ಹಾಡಹಗಲೇ ದುಷ್ಕರ್ಮಿಗಳು ಅಪಹರಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲ ಜಿಲ್ಲೆಯ ಚಂದುರ್ಥಿ ಮಂಡಲದ ಮೂಡಪಲ್ಲಿಯಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಯುವತಿ ಶಾಲಿನಿ ಮತ್ತು ಆಕೆಯ ತಂದೆ ಚಂದ್ರಯ್ಯ ಇಬ್ಬರು ಹನುಮಂತನ ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನ ಮುಗಿಸಿ ಬರುವಾಗ ಅಲ್ಲಿಯೇ ಇದ್ದ ನಾಲ್ವರು ಚಂದ್ರಯ್ಯನ ಮೇಲೆ ಹಲ್ಲೆ ಮಾಡಿ, ಶಾಲಿನಿಯನ್ನು ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ. ನಾಲ್ವರು ಕೂಡ ಪಾನಮತ್ತರಾಗಿದ್ದರು. ಇಡೀ ದೃಶ್ಯ ದೇವಸ್ಥಾನದ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ … Continue reading ನಿನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ಯುವತಿ ಹಾಡಹಗಲೇ ಕಿಡ್ನಾಪ್: ಸ್ಥಳೀಯರಲ್ಲಿ ಹೆಚ್ಚಾದ ಆತಂಕ