ಯಡಿಯೂರಪ್ಪ ಮಾಗಿದ ವ್ಯಕ್ತಿತ್ವ ಸಾಬೀತು; ರಾಜ್ಯ ಬಿಜೆಪಿಗೆ ಬಿಎಸ್ವೈ ಅನಿವಾರ್ಯ
| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಹೈಕಮಾಂಡ್ ಹೇಳಿದ ದಿನ ರಾಜೀನಾಮೆ ಎಂಬ ಯಡಿಯೂರಪ್ಪ ಹೇಳಿಕೆಯ ಬಗ್ಗೆ ರಾಜಕೀಯ ವಿಶ್ಲೇಷಕರು ನಾನಾ ರೀತಿಯ ವ್ಯಾಖ್ಯಾನ ಮುಂದುವರಿಸಿದ್ದಾರೆ. ಯಡಿಯೂರಪ್ಪರ ಮಾತು ಮೇಲ್ನೋಟಕ್ಕೆ ರಾಜ್ಯದಲ್ಲಿ ಅವರ ವಿರೋಧಿಗಳಿಗೆ ನೀಡಿರುವ ಎಚ್ಚರಿಕೆಯ ಸಂದೇಶ ಎಂದೇ ಹೇಳಲಾಗುತ್ತಿದೆ. ಆದರೆ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿದರೆ, ಅದು ನೇರವಾಗಿ ಪಕ್ಷದ ಹೈಕಮಾಂಡ್ಗೆ ವಾಸ್ತವವನ್ನು ಸ್ಪಷ್ಟಪಡಿಸಿದಂತಿದೆ. ರಾಜಕೀಯದಲ್ಲಿ ಯಾವತ್ತೂ ಎರಡು ಎರಡು ನಾಲ್ಕು ಆಗುವುದಿಲ್ಲ. ಇಲ್ಲಿನ ಬೆಳವಣಿಗೆಗಳು ಅದನ್ನೇ ಹೇಳುತ್ತವೆ. ಅದೆಲ್ಲವೂ ಗೊತ್ತಿರುವುದರಿಂದಲೇ ಯಡಿಯೂರಪ್ಪರ ಸಹನೆಯ ಕಟ್ಟೆಯೊಡೆದಿದೆ. ನಾಯಕತ್ವ … Continue reading ಯಡಿಯೂರಪ್ಪ ಮಾಗಿದ ವ್ಯಕ್ತಿತ್ವ ಸಾಬೀತು; ರಾಜ್ಯ ಬಿಜೆಪಿಗೆ ಬಿಎಸ್ವೈ ಅನಿವಾರ್ಯ
Copy and paste this URL into your WordPress site to embed
Copy and paste this code into your site to embed