VIDEO| ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿದ ಯುವಕನ ದುರಂತ ಅಂತ್ಯ

ಯಾದಗಿರಿ: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ. ರಮೇಶ ಸಾಸನೂರು ಮೃತಪಟ್ಟ ಯುವಕ. ನಿನ್ನೆ ಗ್ರಾಮದಲ್ಲಿ ಗ್ರಾಮದೇವತೆ ಅದ್ದೂರಿ ಜಾತ್ರೆ ನಡೆಸಲಾಗಿತ್ತು. ಜಾತ್ರೆಯಲ್ಲಿ ಕುರಿ ಬಲಿಕೊಟ್ಟು ನಂತರ ರಥ ಸಾಗಿದ ಬೆನ್ನಲ್ಲೇ ಚಕ್ರಕ್ಕೆ ಯುವಕ ಸಿಲುಕಿ ಸಾವಿಗೀಡಾಗಿದ್ದಾನೆ. ಇದನ್ನೂ ಓದಿರಿ: Web Exclusive | ಮಹಿಳಾ ನೌಕರರಿಗೆ ಸಿಹಿ ಸುದ್ದಿ; ಹೆರಿಗೆ ಜತೆ ಶಿಶುಪಾಲನಾ ರಜೆಗೂ ಓಕೆ, ಪ್ರಸ್ತಾವನೆಗೆ ಗ್ರೀನ್​ಸಿಗ್ನಲ್ ಕುರಿ ಬಲಿ ಹಾಗೂ ಚಕ್ರಕ್ಕೆ ಸಿಲುಕಿದ … Continue reading VIDEO| ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿದ ಯುವಕನ ದುರಂತ ಅಂತ್ಯ