ವಿಶ್ವ ಕುಂದಾಪುರ ಕನ್ನಡ ದಿನಾಚರಣೆ; ನಾಳೆ ಹಲವೆಡೆ ಸಾಂಸ್ಕೃತಿಕ ಸಂಭ್ರಮ..
ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕುಂದಗನ್ನಡಿಗರು ಪ್ರತಿ ವರ್ಷ ಆಷಾಢ ಅಮಾವಾಸ್ಯೆಯಂದು ಆಚರಿಸುವ ‘ವಿಶ್ವ ಕುಂದಾಪುರ ಕನ್ನಡ ದಿನ’ ಈ ವರ್ಷ ಜುಲೈ 28ರಂದು ಆಚರಣೆ ಆಗುತ್ತಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ನಾಳೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ನಡೆಯಲಿದೆ. ಕುಂದಗನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಕುಂದಾಪುರ ಮೂಲದ ಜನರು 2019ರಿಂದ ವಿಶ್ವದ ಎಲ್ಲೆಡೆ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆಷಾಢ ಅಮಾವಾಸ್ಯೆ ದಿನವಾದ ನಾಳೆ (ಜುಲೈ 28) ಬೆಂಗಳೂರಿನ ವಿಜಯನಗರದ ಬಂಟರ … Continue reading ವಿಶ್ವ ಕುಂದಾಪುರ ಕನ್ನಡ ದಿನಾಚರಣೆ; ನಾಳೆ ಹಲವೆಡೆ ಸಾಂಸ್ಕೃತಿಕ ಸಂಭ್ರಮ..
Copy and paste this URL into your WordPress site to embed
Copy and paste this code into your site to embed