ಫಸಲಿಗೆ ಬಂದಿದ್ದ ಬೆಳೆಯನ್ನು ನಾಶ ಮಾಡಿದ ಹಂದಿಗಳು; ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಹತ್ಯೆ
ರಾಂಚಿ: ಫಸಲಿಗೆ ಬಂದಿದ್ದ ಬೆಳೆಯನ್ನು ಹಂದಿಗಳು ನಾಶಪಡಿಸಿದ್ದಾವೆ ಎಂಬ ಆರೋಪದ ಮೇಲೆ ಗುಂಪೊಂದು ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯ ಹೊರವಲಯದಲ್ಲಿ ನಡೆದಿದೆ. ರಾಂಚಿ ನಗರದಿಂದ ಸುಮಾರು 25 ಕಿಲೋಮೀಟರ್ ದೂರವಿರುವ ಒರ್ಮಾಂಜಿ ಪೊಲೀಸ್ ಠಾಣೆ ವ್ಯಾಪ್ತಿಯ ಝಂಝಿ ತೋಲಾ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ಜನೇಶ್ವರ್ ಬೇಡಿಯ (42), ಸರಿತಾ ದೇವಿ (39), ಸಂಜು ದೇವಿ (25) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ದೆಹಲಿ ಮೆಟ್ರೋ … Continue reading ಫಸಲಿಗೆ ಬಂದಿದ್ದ ಬೆಳೆಯನ್ನು ನಾಶ ಮಾಡಿದ ಹಂದಿಗಳು; ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಹತ್ಯೆ
Copy and paste this URL into your WordPress site to embed
Copy and paste this code into your site to embed