ಹಸೆಮಣೆ ಏರಬೇಕಾದವಳು ಚಟ್ಟಕ್ಕೇರಿದಳು! ಬೈಕಲ್ಲಿ ಬಂದು ಗುಂಡಿಟ್ಟ ದುಷ್ಕರ್ಮಿಗಳು
ಗುರುಗ್ರಾಮ: ಇನ್ನೇನು ಕೆಲ ದಿನಗಳಲ್ಲಿ ಹಸೆ ಮಣೆ ಏರಿ, ಹೊಸ ಬದುಕನ್ನು ಆರಂಭಿಸಬೇಕಿದ್ದ ಯುವತಿಯೊಬ್ಬಳು ಬಾವಿ ಪತಿಯ ಎದುರೇ ಹೆಣವಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. 26 ವರ್ಷದ ಟೆಕ್ಕಿ ಪೂಜ ಶರ್ಮಾ ಮತ್ತು ಸಾಗರ್ ಮಂಚಂದಗೆ ಮದುವೆ ನಿಶ್ಚಯವಾಗಿತ್ತು. ನವೆಂಬರ್ 3ರಂದು ರೆಸ್ಟೋರೆಂಟ್ನಲ್ಲಿ ಊಟ ಮಾಡಿದ ಬಾವಿ ದಂಪತಿ, ಹಾಗೆ ಒಂದು ಡ್ರೈವ್ ಹೋಗೋಣ ಎಂದು ಹೊರಟಿದ್ದಾರೆ. ಪೂಜ ತಾನೇ ಕಾರು ಡ್ರೈವಿಂಗ್ ಮಾಡಿಕೊಂಡು ಹೊರಟಿದ್ದಾಳೆ. ಆದರೆ ಮಾರ್ಗ ಮಧ್ಯೆ ಇವರನ್ನು ಅಡ್ಡ ಹಾಕಿದ ದುಷ್ಕರ್ಮಿಗಳು … Continue reading ಹಸೆಮಣೆ ಏರಬೇಕಾದವಳು ಚಟ್ಟಕ್ಕೇರಿದಳು! ಬೈಕಲ್ಲಿ ಬಂದು ಗುಂಡಿಟ್ಟ ದುಷ್ಕರ್ಮಿಗಳು
Copy and paste this URL into your WordPress site to embed
Copy and paste this code into your site to embed