ಹಸೆಮಣೆ ಏರಬೇಕಾದವಳು ಚಟ್ಟಕ್ಕೇರಿದಳು! ಬೈಕಲ್ಲಿ ಬಂದು ಗುಂಡಿಟ್ಟ ದುಷ್ಕರ್ಮಿಗಳು

ಗುರುಗ್ರಾಮ: ಇನ್ನೇನು ಕೆಲ ದಿನಗಳಲ್ಲಿ ಹಸೆ ಮಣೆ ಏರಿ, ಹೊಸ ಬದುಕನ್ನು ಆರಂಭಿಸಬೇಕಿದ್ದ ಯುವತಿಯೊಬ್ಬಳು ಬಾವಿ ಪತಿಯ ಎದುರೇ ಹೆಣವಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. 26 ವರ್ಷದ ಟೆಕ್ಕಿ ಪೂಜ ಶರ್ಮಾ ಮತ್ತು ಸಾಗರ್​ ಮಂಚಂದಗೆ ಮದುವೆ ನಿಶ್ಚಯವಾಗಿತ್ತು. ನವೆಂಬರ್​ 3ರಂದು ರೆಸ್ಟೋರೆಂಟ್​ನಲ್ಲಿ ಊಟ ಮಾಡಿದ ಬಾವಿ ದಂಪತಿ, ಹಾಗೆ ಒಂದು ಡ್ರೈವ್​ ಹೋಗೋಣ ಎಂದು ಹೊರಟಿದ್ದಾರೆ. ಪೂಜ ತಾನೇ ಕಾರು ಡ್ರೈವಿಂಗ್​ ಮಾಡಿಕೊಂಡು ಹೊರಟಿದ್ದಾಳೆ. ಆದರೆ ಮಾರ್ಗ ಮಧ್ಯೆ ಇವರನ್ನು ಅಡ್ಡ ಹಾಕಿದ ದುಷ್ಕರ್ಮಿಗಳು … Continue reading ಹಸೆಮಣೆ ಏರಬೇಕಾದವಳು ಚಟ್ಟಕ್ಕೇರಿದಳು! ಬೈಕಲ್ಲಿ ಬಂದು ಗುಂಡಿಟ್ಟ ದುಷ್ಕರ್ಮಿಗಳು