ಈ ಸ್ಥಳಕ್ಕೆ ಹೋಗಲು ಹೆದರುತ್ತಿರುವ ಗ್ರಾಮಸ್ಥರು…!
ತುಮಕೂರು: ಹೆಣ್ಣು ಪ್ರತಿಮೆಗೆ ಕರಿ ಮೇಕೆಗಳ ಬಲಿಕೊಟ್ಟು ಕ್ಷುದ್ರದೇವತೆಯ ಆರಾಧನೆ ಮಾಡಿರುವ ಘಟನೆ ಹೆಬ್ಬೂರು ವ್ಯಾಪ್ತಿಯ ರಾಮೇಗೌಡನಪಾಳ್ಯ ಹಾಗೂ ತುರುಚನಕಟ್ಟೆ ಗ್ರಾಮದ ಬಳಿಯ ಹೇಮಾವತಿ ನಾಲೆ ಬಳಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಎರಡು ದಿನದ ಹಿಂದೆ ತಡರಾತ್ರಿ 12 ಗಂಟೆಗೆ ಹೆಣ್ಣು ಪ್ರತಿಮೆಗೆ ದಿಗ್ಭಂಧನ ಹಾಕಿ ಕರಿ ಮೇಕೆಗಳ ಬಲಿ ನೀಡಿ ವಾಮಾಚಾರ ಅಥವಾ ಭೂತೋಪಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಡಗಿಯರ ‘ಚಾಲೆಂಜ್ ಎಕ್ಸೆಪ್ಟೆಡ್’ : ಭಾರತದ ಮೇಲೆ ತಮಗಿರುವ … Continue reading ಈ ಸ್ಥಳಕ್ಕೆ ಹೋಗಲು ಹೆದರುತ್ತಿರುವ ಗ್ರಾಮಸ್ಥರು…!
Copy and paste this URL into your WordPress site to embed
Copy and paste this code into your site to embed