ನಿಗೂಢ ಹೆಜ್ಜೆ ಇಟ್ಟ ಸಚಿವ ನಾರಾಯಣಗೌಡ; ಗೊಂದಲದಲ್ಲಿ ಬಿಜೆಪಿ, ಕಾಂಗ್ರೆಸ್…
ಮಂಡ್ಯ: ಸಚಿವ ನಾರಾಯಣಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಹರಿದಾಡುತ್ತಿದ್ದು ಇದೀಗ ಅವರ ನಿಗೂಢ ನಡೆಯಿಂದ ಕಾಂಗ್ರೆಸ್, ಬಿಜೆಪಿಯಲ್ಲಿ ಗೊಂದಲ ಎದ್ದಿದೆ. ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನಿಸದೇ ಇದ್ದು ಪಕ್ಷ ಬಿಡುತ್ತಾರೊ, ಉಳಿಯುತ್ತಾರೊ ಎಂಬ ಗೊಂದಲದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಈ ನಡುವೆ ನಾರಾಯಣಗೌಡ ಬಿಜೆಪಿಯವರು ಕೇಳಿದ್ರೆ ನಾನು ಪಕ್ಷ ಬಿಡಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಸೇರುತ್ತಾರೆ ಎಂದು ಮಂಡ್ಯದ ಕೈ ನಾಯಕರು ಹೇಳುತ್ತಿದ್ದು ನಾರಾಯಣಗೌಡ ನಿಗೂಢ ನಡೆಯಿಂದಾಗಿ … Continue reading ನಿಗೂಢ ಹೆಜ್ಜೆ ಇಟ್ಟ ಸಚಿವ ನಾರಾಯಣಗೌಡ; ಗೊಂದಲದಲ್ಲಿ ಬಿಜೆಪಿ, ಕಾಂಗ್ರೆಸ್…
Copy and paste this URL into your WordPress site to embed
Copy and paste this code into your site to embed