ನಿಗೂಢ ಹೆಜ್ಜೆ ಇಟ್ಟ ಸಚಿವ ನಾರಾಯಣಗೌಡ; ಗೊಂದಲದಲ್ಲಿ ಬಿಜೆಪಿ, ಕಾಂಗ್ರೆಸ್​…

ಮಂಡ್ಯ: ಸಚಿವ ನಾರಾಯಣಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರುತ್ತಾರೆ ಎನ್ನುವ ಮಾತು ಹರಿದಾಡುತ್ತಿದ್ದು ಇದೀಗ ಅವರ ನಿಗೂಢ ನಡೆಯಿಂದ ಕಾಂಗ್ರೆಸ್, ಬಿಜೆಪಿಯಲ್ಲಿ ಗೊಂದಲ ಎದ್ದಿದೆ. ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನಿಸದೇ ಇದ್ದು ಪಕ್ಷ ಬಿಡುತ್ತಾರೊ, ಉಳಿಯುತ್ತಾರೊ ಎಂಬ ಗೊಂದಲದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಈ ನಡುವೆ ನಾರಾಯಣಗೌಡ ಬಿಜೆಪಿಯವರು ಕೇಳಿದ್ರೆ ನಾನು ಪಕ್ಷ ಬಿಡಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಸೇರುತ್ತಾರೆ ಎಂದು ಮಂಡ್ಯದ ಕೈ ನಾಯಕರು ಹೇಳುತ್ತಿದ್ದು ನಾರಾಯಣಗೌಡ ನಿಗೂಢ ನಡೆಯಿಂದಾಗಿ … Continue reading ನಿಗೂಢ ಹೆಜ್ಜೆ ಇಟ್ಟ ಸಚಿವ ನಾರಾಯಣಗೌಡ; ಗೊಂದಲದಲ್ಲಿ ಬಿಜೆಪಿ, ಕಾಂಗ್ರೆಸ್​…