ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲೂ ನಟಿಸ್ತೀನಿ: ಪುಷ್ಪ ಗುಂಗಲ್ಲಿ ಶ್ರೀವಲ್ಲಿ ರಶ್ಮಿಕಾ ಜತೆ ಮಾತುಕತೆ
| ಮಂಜು ಕೊಟಗುಣಸಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೇಕರ್ಗಳ ಸಂಪರ್ಕಕ್ಕೇ ದಕ್ಕುವುದಿಲ್ಲ ಎಂಬ ಮಾತಿದೆ. ಅವರನ್ನು ಸಂಪರ್ಕಿಸುವುದು ಹೇಗೆ? ಅವರು ಸಿಗ್ತಾರಾ? ಇತ್ತೀಚಿನ ದಿನಗಳ ಬೆಳವಣಿಗೆ ನೋಡಿದರೆ ಹೀಗೆ ಹಲವು ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಆದರೆ, ‘ಸಿನಿಮಾ ವಿಚಾರದಲ್ಲಿ ನಾನು ಯಾವಾಗಲೂ ಸಂಪರ್ಕಕ್ಕೆ ಸಿಗುತ್ತೇನೆ …’ ಎನ್ನುವ ಮೂಲಕ ಅಂಥ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದು, ಆ ಚಿತ್ರ ಕನ್ನಡದಲ್ಲಿಯೂ ಡಬ್ ಆಗಿ ಇಂದು (ಡಿ. … Continue reading ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲೂ ನಟಿಸ್ತೀನಿ: ಪುಷ್ಪ ಗುಂಗಲ್ಲಿ ಶ್ರೀವಲ್ಲಿ ರಶ್ಮಿಕಾ ಜತೆ ಮಾತುಕತೆ
Copy and paste this URL into your WordPress site to embed
Copy and paste this code into your site to embed