ನದಿ ದಡದಲ್ಲಿ ಚಪ್ಪಲಿ ಇಟ್ಟು ಹೆಂಡತಿ ಕೊಟ್ಟ ಶಾಕ್ಗೆ ಗಂಡನ ಪ್ರಾಣವೇ ಹೋಯ್ತು..!
ವಿಜಯವಾಡ: ಪತ್ನಿಯ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಯರ್ರಮಸೆಟ್ಟಿ ವೆಂಕಟ ರವಿಕುಮಾರ್ (28) ಮೃತ ದುರ್ದೈವಿ. ವೆಂಕಟ ರವಿಕುಮಾರ್, ಪುಷ್ಪಶಿವರನ್ನು ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ವೃತ್ತಿಯಲ್ಲಿ ಮೇಸನ್ ಆಗಿರುವ ವೆಂಕಟ ರವಿಕುಮಾರ್ ಪೂರ್ವ ಗೋದಾವರಿಯ ಮಂಡಿಕುಡುರು ಮಂಡಲದ ಪೆದ್ದಪಟ್ನಂ ಗ್ರಾಮದಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ‘ಅವರು ಪೀಠದಲ್ಲಿ ಕೂರಿಸಿದ್ರು, ಇವರು ಪೀಠದಿಂದ ಎಳೆದೊಯ್ದರು-ನಾನೇನು ಮಾಡಲಿ?’ ದಂಪತಿ ಕಳೆದ ಭಾನುವಾರ ರಾತ್ರಿ 11 ಗಂಟೆಯವರೆಗೂ … Continue reading ನದಿ ದಡದಲ್ಲಿ ಚಪ್ಪಲಿ ಇಟ್ಟು ಹೆಂಡತಿ ಕೊಟ್ಟ ಶಾಕ್ಗೆ ಗಂಡನ ಪ್ರಾಣವೇ ಹೋಯ್ತು..!
Copy and paste this URL into your WordPress site to embed
Copy and paste this code into your site to embed