ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

ಬೆಂಗಳೂರು: ಗಂಡನ ಕುತ್ತಿಗೆ ಮೇಲೆ ಕಾಲು ಇಟ್ಟು ಪತ್ನಿಯೇ ಕೊಲೆ ಮಾಡಿರುವ ಘಟನೆ ಜೆ.ಜೆ.ನಗರದಲ್ಲಿ ಬೆಳಗಿನ ಜಾವ 3.15ರಲ್ಲಿ ಸಂಭವಿಸಿದೆ. ಮೋಹನ್(41) ಕೊಲೆಯಾದವ. ಈತನ ಪತ್ನಿ ಪದ್ಮ(37) ಆರೋಪಿ. ಗಂಡ-ಹೆಂಡತಿ ಇಬ್ಬರೂ ಬಿಬಿಎಂಪಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಬಿಬಿಎಂಪಿಯಲ್ಲಿ ಕಸದ ಆಟೋ ಚಾಲಕನಾಗಿದ್ದ ಮೋಹನ್, ಕುಡಿತಕ್ಕೆ ದಾಸನಾಗಿದ್ದ. ಕುಡಿತ ಚಟ ಬಿಡಿಸುವ ಸಲುವಾಗಿ ಮೋಹನ್​ನನ್ನು ಪುನರ್ ವಸತಿ ಕೇಂದ್ರಕ್ಕೆ ಪತ್ನಿ ಸೇರಿಸಿದ್ದಳು. ಅಲ್ಲಿಂದ ಬಂದ ಬಳಿಕವೂ ಆತ ಕುಡಿಯಲು ಶುರು … Continue reading ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ