ಸ್ನಾನ ಮಾಡ್ತ ಮಾಡ್ತ ಸಾವಿಗೀಡಾದ ಯುವತಿ; ಅಸಹಜ ಸಾವು ಎಂದು ಪಾಲಕರಿಗೆ ಅನುಮಾನ?!
ಬೆಂಗಳೂರು: ಸ್ನಾನಕ್ಕೆಂದು ಹೋಗಿದ್ದ ಯುವತಿ ಪ್ರಾಣ ಕಳೆದುಕೊಂಡ ಪ್ರಕರಣವೊಂದು ಇಂದು ನಡೆದಿದ್ದು, ತಮ್ಮ ಪುತ್ರಿಯ ಸಾವಿಗೆ ಸಂಬಂಧಿಸಿದಂತೆ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ. ಮೂಲತಃ ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಅರಕೆರೆ ಗ್ರಾಮದ ಕವಿತಾ (22) ಮೃತಪಟ್ಟ ಯುವತಿ. ಇದನ್ನೂ ಓದಿ: ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್ರೂಮ್ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್! ಈಕೆ … Continue reading ಸ್ನಾನ ಮಾಡ್ತ ಮಾಡ್ತ ಸಾವಿಗೀಡಾದ ಯುವತಿ; ಅಸಹಜ ಸಾವು ಎಂದು ಪಾಲಕರಿಗೆ ಅನುಮಾನ?!
Copy and paste this URL into your WordPress site to embed
Copy and paste this code into your site to embed