ಸುಂದರಿ ಮೋಹಕ್ಕೆ ಸಿಲುಕಿದ್ದ ಗಂಡನಿಂದಲೇ ಗರ್ಭಿಣಿ ಕೊಲೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಮೈಸೂರು: ಮದುವೆ ಆದರೂ ಪ್ರೇಯಸಿ ಮೇಲಿನ ಮೋಹ ಕಡಿಮೆ ಮಾಡಿಕೊಳ್ಳದ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದ ಘಟನೆ ಮೈಸೂರಿನ ಜಯನಗರದ ಚಿನ್ನಗಿರಿ ಕೊಪ್ಪಲಿನಲ್ಲಿ ಸಂಭವಿಸಿದೆ. ರಾಘವೇಂದ್ರನ ಪತ್ನಿ ಕೀರ್ತನಾ(19) ಮೃತ ದುರ್ದೈವಿ. ಆರೋಪಿ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರಗೆ ಮದುವೆಗೂ ಮುನ್ನ ಸುಂದರಿ ಎಂಬ ಮಹಿಳೆ ಜತೆ ಅಕ್ರಮ ಸಂಬಂಧ ಇತ್ತು. ಒಂದು ವರ್ಷದ ಹಿಂದೆ ಚಾಮರಾಜನಗರ ಮೂಲದ ಕೀರ್ತನಾಳ ಮದುವೆ ಆಗಿದ್ದ ರಾಘವೇಂದ್ರಗೆ, ಪ್ರೇಯಸಿ ಮೇಲಿನ ಮೋಹ ಕಡಿಮೆ ಆಗಿರಲಿಲ್ಲ. ಇದನ್ನೂ ಓದಿರಿ ನಾಯಿ … Continue reading ಸುಂದರಿ ಮೋಹಕ್ಕೆ ಸಿಲುಕಿದ್ದ ಗಂಡನಿಂದಲೇ ಗರ್ಭಿಣಿ ಕೊಲೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ