ಮನೆ ಬಾಡಿಗೆ ಕಟ್ಟಲು ಎತ್ತಿಟ್ಟಿದ್ದ ಹಣದಲ್ಲಿ ಒಡವೆ ಖರೀದಿಸಿದ ಪತ್ನಿ! ಮುಂದಾದದ್ದು ಭಾರೀ ದುರಂತ
ಬೆಂಗಳೂರು: ಮನೆ ಬಾಡಿಗೆ ಕಟ್ಟಲು ಎತ್ತಿಟ್ಟಿದ್ದ ಹಣವನ್ನು ಒಡವೆ ಖರೀದಿಸಲು ಖರ್ಚು ಮಾಡಿದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿರುವ ಘಟನೆಯಲ್ಲಿ ಸಾವಪ್ಪಿದ ದುರ್ದೈವಿ ನಾಜೀಯ, ಆಟೋ ಚಾಲಕನಾದ ಫಾರೂಕ್ ಬಂಧಿತ ಪತಿ. ಬಾಡಿಗೆ ಆಟೋ ಓಡಿಸುತ್ತಿದ್ದ ಫಾರುಖ್ ಮತ್ತು ಪತ್ನಿ ನಾಜೀಯ 2 ವರ್ಷದಿಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಾರದ ಹಿಂದೆ ಫಾರುಖ್ ಪತ್ನಿಗೆ ಬಾಡಿಗೆ ಕೊಡಲು ಇಟ್ಟುಕೊಳ್ಳುವಂತೆ 6,500 ರೂ. ಹಣ ಕೊಟ್ಟಿದ್ದ. … Continue reading ಮನೆ ಬಾಡಿಗೆ ಕಟ್ಟಲು ಎತ್ತಿಟ್ಟಿದ್ದ ಹಣದಲ್ಲಿ ಒಡವೆ ಖರೀದಿಸಿದ ಪತ್ನಿ! ಮುಂದಾದದ್ದು ಭಾರೀ ದುರಂತ
Copy and paste this URL into your WordPress site to embed
Copy and paste this code into your site to embed