‘ನಬನ್ನಾ’ವನ್ನು ಇಂದು ನಾಳೆ ಮುಚ್ಚಿರುವುದೇಕೆ?: ಬಿಜೆಪಿ ಯುವಮೋರ್ಚಾದ ನಬನ್ನಾ ಚಲೋಕ್ಕೆ ಬೆದರಿದರೇ ದೀದಿ?!
ಕೋಲ್ಕತ: ಬಿಜೆಪಿ ಕಾರ್ಯಕರ್ತರ ಹತ್ಯೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕರೆ ನೀಡಿದ್ದ #ನಬನ್ನಾಚಲೋ (#NabannoCholo) ರ್ಯಾಲಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ನಡುಕ ಹುಟ್ಟಿಸಿದೆಯೇ?! ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರತಿರೋಧ ಹೆಚ್ಚಾಗುತ್ತಿರುವುದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆಯೇ? ಬಿಜೆಪಿ ರ್ಯಾಲಿ ಘೋಷಣೆಯಾದ ಬಳಿಕ ನಿನ್ನೆ ಸರ್ಕಾರ ದಿಢೀರ್ ಆಗಿ ಸಂಪೂರ್ಣ ನಬನ್ನಾವನ್ನು ಇಂದು ಮತ್ತು ನಾಳೆಯ ಮಟ್ಟಿಗೆ ಬಂದ್ ಮಾಡಿರುವುದಾಗಿ ಘೋಷಿಸಿದೆ! ದೀದಿ ಸರ್ಕಾರ ಕಚೇರಿ ಬಂದ್ ಮಾಡಿರುವುದಕ್ಕೆ ಸ್ಯಾನಿಟೈಸೇಷನ್ ಕಾರಣ ನೀಡಿ ಪ್ರಕಟಣೆಯನ್ನು ಹೊರಡಿಸಿದೆ. … Continue reading ‘ನಬನ್ನಾ’ವನ್ನು ಇಂದು ನಾಳೆ ಮುಚ್ಚಿರುವುದೇಕೆ?: ಬಿಜೆಪಿ ಯುವಮೋರ್ಚಾದ ನಬನ್ನಾ ಚಲೋಕ್ಕೆ ಬೆದರಿದರೇ ದೀದಿ?!
Copy and paste this URL into your WordPress site to embed
Copy and paste this code into your site to embed