ದೇವೇಗೌಡರನ್ನು ಪಂಜಾಬಿನ ಜನ ಸ್ಮರಿಸುವುದು ಏಕೆ?

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಇಂದು (ಮೇ 18) ಜನ್ಮದಿನದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಅವರಿಗೆ ಶುಭ ಹಾರೈಸಿ, ದೇಶಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ಆದರೆ, ಪಂಜಾಬಿನ ರೈತರು ದೇವೇಗೌಡರನ್ನು ನೆನೆಸಿಕೊಳ್ಳುವುದೇ ಬೇರೊಂದು ಕಾರಣಕ್ಕೆ. “ನಾನು ದೇವೇಗೌಡ ನಾಟಿ ಮಾಡಿದ್ದೇನೆ. ನನಗೇನೂ ಆತಂಕ ಇಲ್ಲ”; ” ನೀನು ಯಾವುದನ್ನು ನಾಟಿ ಮಾಡಿದ್ದೀಯಾ? ದೇವೇಗೌಡ ನಾಟಿ ಮಾಡಿದ್ದರೆ ನಿಶ್ಚಿಂತೆಯಾಗಿರುತ್ತಿದ್ದೆ…” ಹೀಗೆ ಪಂಜಾಬಿನ ರೈತರು ಮಾತನಾಡುತ್ತಾ ಇರುತ್ತಾರೆ. ಇದನ್ನೂ … Continue reading ದೇವೇಗೌಡರನ್ನು ಪಂಜಾಬಿನ ಜನ ಸ್ಮರಿಸುವುದು ಏಕೆ?