ಹುಣಸೋಡು ಜಿಲೆಟಿನ್ ಲಾರಿ ಸ್ಫೋಟ ಘಟನೆ ನಂತರ ಜನರಿಗೆ ಈ ಅಧಿಕಾರಿ ನೆನಪಾಗಿದ್ದೇಕೆ?
ದಾವಣಗೆರೆ: ಶಿವಮೊಗ್ಗದ ಹುಣಸೋಡು ಕಲ್ಲುಕ್ವಾರಿಯ ಕರಾಳ ಮುಖಗಳು ಈ ಅಧಿಕಾರಿಗೆ ಪರಿಚಿತ. ಆ ತಾಲೂಕಿನ ಎಲ್ಲ ಕ್ವಾರಿಗಳ ಜಾತಕವೂ ಇವರಿಗೆ ಗೊತ್ತು. ಅಲ್ಲಿ ಕೆಲಸ ಮಾಡಿದಷ್ಟು ದಿನವೂ ಅಕ್ರಮ ಗಣಿಗಾರಿಕೆ ಮಾಡುವವರಿಗೆ ಇವರು ಸಿಂಹಸ್ವಪ್ನವಾಗಿದ್ದರು. ಈಗ ದಾವಣಗೆರೆ ತಹಸೀಲ್ದಾರ್ ಆಗಿರುವ ಬಿ.ಎನ್. ಗಿರೀಶ್, 2019ರ ಜ. 17 ರಿಂದ 2020ರ ಏ. 8ರ ವರೆಗೆ ಶಿವಮೊಗ್ಗದ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಇವರು ಮಾಡಿದ ಪ್ರಯತ್ನ ಇಂದಿಗೂ ಜನರ ನೆನಪಿನಲ್ಲಿ … Continue reading ಹುಣಸೋಡು ಜಿಲೆಟಿನ್ ಲಾರಿ ಸ್ಫೋಟ ಘಟನೆ ನಂತರ ಜನರಿಗೆ ಈ ಅಧಿಕಾರಿ ನೆನಪಾಗಿದ್ದೇಕೆ?
Copy and paste this URL into your WordPress site to embed
Copy and paste this code into your site to embed