“ಹಿಂದೂಗಳ ಮೇಲೆ ಯೋಜನಾಬದ್ಧ ದಾಳಿ! ಬಾಂಗ್ಲಾ ಹಿಂಸಾಚಾರದ ಬಗ್ಗೆ ವಿಶ್ವ ಸಂಘಟನೆಗಳ ಮೌನವೇಕೆ?”

ಧಾರವಾಡ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಹಿಂದೂಗಳನ್ನು ನಿರ್ಮೂಲನೆ ಮಾಡುವ ಯೋಜನಾ ಬದ್ಧ ಕಾರ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​) ಆರೋಪಿಸಿದೆ. ಧಾರವಾಡದಲ್ಲಿ ನಡೆಯುತ್ತಿರುವ ಆರ್.ಎಸ್.ಎಸ್. ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗೆಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದೆ. ಬಾಂಗ್ಲಾ ದಾಳಿ ಕುರಿತಾಗಿ ಆರ್.ಎಸ್.ಎಸ್. ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಈ ಬಗ್ಗೆ ಆರ್.ಎಸ್.ಎಸ್ ಸಹ ಸರಕಾರ್ಯವಾಹ ಅರುಣಕುಮಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಬೈಠಕ್‌ನಲ್ಲಿ ಒಂದೇ ಮಹತ್ವದ ಪ್ರಸ್ತಾಪ … Continue reading “ಹಿಂದೂಗಳ ಮೇಲೆ ಯೋಜನಾಬದ್ಧ ದಾಳಿ! ಬಾಂಗ್ಲಾ ಹಿಂಸಾಚಾರದ ಬಗ್ಗೆ ವಿಶ್ವ ಸಂಘಟನೆಗಳ ಮೌನವೇಕೆ?”