ಈ ಮೂವರಲ್ಲಿ ಗೆಲುವು ಯಾರಿಗೆ? ಉತ್ತರಕ್ಕಾಗಿ ‘ತ್ರಿಕೋನ’ ನೋಡಿ..
ಬೆಂಗಳೂರು: ಏಪ್ರಿಲ್ ಒಂದರಂದು ಬಿಡುಗಡೆಯಾಗಬೇಕಿದ್ದ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’, ಏ.08ಕ್ಕೆ ಮುಂದೂಡಲ್ಪಟ್ಟಿರುವುದು ಗೊತ್ತಿರುವ ವಿಷಯವೇ. ಬಿಡುಗಡೆ ಮುಂದಕ್ಕೆ ಹೋಗಿದ್ದು ಏಕೆ ಎಂದು ನಿರ್ಮಾಪಕ ರಾಜಶೇಖರ್ ಹೇಳಿದ್ದೂ ಆಗಿದೆ. ಈಗ ಚಿತ್ರದ ಬಿಡುಗಡೆಗೆ ಇನ್ನೊಂದೇ ಒಂದು ದಿನ ಇರುವಂತೆ ಚಿತ್ರತಂಡದವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಸೂಟ್ಕೇಸ್ ರೈಲ್ವೆ ನಿಲ್ದಾಣದಲ್ಲಿ ಅನಾಥ; 2 ಗಂಟೆ ಬಳಿಕ ಗೊತ್ತಾದಾಗ ಶಾಕ್! ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಚಂದ್ರಕಾಂತ್, ‘ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. … Continue reading ಈ ಮೂವರಲ್ಲಿ ಗೆಲುವು ಯಾರಿಗೆ? ಉತ್ತರಕ್ಕಾಗಿ ‘ತ್ರಿಕೋನ’ ನೋಡಿ..
Copy and paste this URL into your WordPress site to embed
Copy and paste this code into your site to embed