ಈ ಮೂವರಲ್ಲಿ ಗೆಲುವು ಯಾರಿಗೆ? ಉತ್ತರಕ್ಕಾಗಿ ‘ತ್ರಿಕೋನ’ ನೋಡಿ..

ಬೆಂಗಳೂರು: ಏಪ್ರಿಲ್​ ಒಂದರಂದು ಬಿಡುಗಡೆಯಾಗಬೇಕಿದ್ದ ಚಂದ್ರಕಾಂತ್​ ನಿರ್ದೇಶನದ ‘ತ್ರಿಕೋನ’, ಏ.08ಕ್ಕೆ ಮುಂದೂಡಲ್ಪಟ್ಟಿರುವುದು ಗೊತ್ತಿರುವ ವಿಷಯವೇ. ಬಿಡುಗಡೆ ಮುಂದಕ್ಕೆ ಹೋಗಿದ್ದು ಏಕೆ ಎಂದು ನಿರ್ಮಾಪಕ ರಾಜಶೇಖರ್​ ಹೇಳಿದ್ದೂ ಆಗಿದೆ. ಈಗ ಚಿತ್ರದ ಬಿಡುಗಡೆಗೆ ಇನ್ನೊಂದೇ ಒಂದು ದಿನ ಇರುವಂತೆ ಚಿತ್ರತಂಡದವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಸೂಟ್​ಕೇಸ್​ ರೈಲ್ವೆ ನಿಲ್ದಾಣದಲ್ಲಿ ಅನಾಥ; 2 ಗಂಟೆ ಬಳಿಕ ಗೊತ್ತಾದಾಗ ಶಾಕ್! ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಚಂದ್ರಕಾಂತ್​, ‘ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. … Continue reading ಈ ಮೂವರಲ್ಲಿ ಗೆಲುವು ಯಾರಿಗೆ? ಉತ್ತರಕ್ಕಾಗಿ ‘ತ್ರಿಕೋನ’ ನೋಡಿ..