ಮೈದಾನಕ್ಕಿಳಿದಾಗ ಒತ್ತಡದಲ್ಲಿದ್ದೆ… ಅವರು ನನಗೆ ಧೈರ್ಯ ತುಂಬಿದರು!

ಮೆಲ್ಬೋರ್ನ್: ಪಾಕಿಸ್ತಾನ ವಿರುದ್ಧದ ಮೊದಲ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಅಭೂತಪೂರ್ವ ಜಯ ದಾಖಲಿಸಿತು. ಆರಂಭದಲ್ಲಿಯೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯಾ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ಮೂಲಕ ಜಯ ದಾಖಲಿಸಿತು. ರಕ್ಷಣಾತ್ಮಕವಾಗಿ ಇನ್ನಿಂಗ್ಸ್​ ಕಟ್ಟುತ್ತಾ ಹೋದ ವಿರಾಟ್ ಕೊಹ್ಲಿಗೆ, ಹಾರ್ದಿಕ್ ಪಾಂಡ್ಯಾ ಸಾಥ್ ನೀಡಿದರು. ಒಂದು ಹಂತದಲ್ಲಿ ಪಾಂಡ್ಯಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೊನೆಯ ಓವರ್​ನಲ್ಲಿ ಎಡವಿದ ಪಾಂಡ್ಯಾ 40 ರನ್​ ಗಳಿಸಿ ಔಟ್ ಆಗಿದ್ದರು. … Continue reading ಮೈದಾನಕ್ಕಿಳಿದಾಗ ಒತ್ತಡದಲ್ಲಿದ್ದೆ… ಅವರು ನನಗೆ ಧೈರ್ಯ ತುಂಬಿದರು!