ಮೈದಾನಕ್ಕಿಳಿದಾಗ ಒತ್ತಡದಲ್ಲಿದ್ದೆ… ಅವರು ನನಗೆ ಧೈರ್ಯ ತುಂಬಿದರು!
ಮೆಲ್ಬೋರ್ನ್: ಪಾಕಿಸ್ತಾನ ವಿರುದ್ಧದ ಮೊದಲ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಅಭೂತಪೂರ್ವ ಜಯ ದಾಖಲಿಸಿತು. ಆರಂಭದಲ್ಲಿಯೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯಾ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ಮೂಲಕ ಜಯ ದಾಖಲಿಸಿತು. ರಕ್ಷಣಾತ್ಮಕವಾಗಿ ಇನ್ನಿಂಗ್ಸ್ ಕಟ್ಟುತ್ತಾ ಹೋದ ವಿರಾಟ್ ಕೊಹ್ಲಿಗೆ, ಹಾರ್ದಿಕ್ ಪಾಂಡ್ಯಾ ಸಾಥ್ ನೀಡಿದರು. ಒಂದು ಹಂತದಲ್ಲಿ ಪಾಂಡ್ಯಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೊನೆಯ ಓವರ್ನಲ್ಲಿ ಎಡವಿದ ಪಾಂಡ್ಯಾ 40 ರನ್ ಗಳಿಸಿ ಔಟ್ ಆಗಿದ್ದರು. … Continue reading ಮೈದಾನಕ್ಕಿಳಿದಾಗ ಒತ್ತಡದಲ್ಲಿದ್ದೆ… ಅವರು ನನಗೆ ಧೈರ್ಯ ತುಂಬಿದರು!
Copy and paste this URL into your WordPress site to embed
Copy and paste this code into your site to embed