ಅಂಬೇಡ್ಕರ್ ರಾಜೀನಾಮೆ ನೀಡಿದ್ದರ ಹಿನ್ನೆಲೆ ಏನು?: ಆ ಬಗ್ಗೆ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಏನು ಹೇಳ್ತಾರೆ?

ಅಂಬೇಡ್ಕರ್ ಶ್ರಮದ ಫಲವಾಗಿ ಇಂತಹ ಸದೃಢ ಸಂವಿಧಾನ ನಮಗೆ ಸಿಕ್ಕಿದೆ. ಅವರೇ ಬಯಸಿದ್ದ ಕೆಲವೊಂದು ವಿಚಾರಗಳು ಸಂವಿಧಾನದಲ್ಲಿ ಬಿಟ್ಟು ಹೋಗಿವೆ. ಇಂದು ದೇಶದಲ್ಲಿ ಜನಪರವಾದ ಶಿಕ್ಷಣ ಹಕ್ಕು, ಆಹಾರ ಹಕ್ಕು, ಆರೋಗ್ಯ ಮಿಷನ್, ನರೇಗಾದಂತಹ ಯೋಜನೆಗಳು ಬಂದಿವೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು ನೀಡಿದ ಸಂವಿಧಾನವೇ ಕಾರಣ. ಭಾರತಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೊಡುಗೆ ಅನನ್ಯವಾದದ್ದು. ಆದರೆ ಬಹಳಷ್ಟು ಜನರಿಗೆ ಆ ಬಗ್ಗೆ ಮಾಹಿತಿಯೇ ಇಲ್ಲ. ಅಂಬೇಡ್ಕರ್ ಕೇವಲ ದಲಿತರು, ಅಸ್ಪಶ್ಯತೆ ಬಗ್ಗೆ ಹೋರಾಟ … Continue reading ಅಂಬೇಡ್ಕರ್ ರಾಜೀನಾಮೆ ನೀಡಿದ್ದರ ಹಿನ್ನೆಲೆ ಏನು?: ಆ ಬಗ್ಗೆ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಏನು ಹೇಳ್ತಾರೆ?