ಹುಂಬ ವಿಶ್ವಾಸ; ಸೋಲಿನ ಸಹವಾಸ

ಮೃತ್ಯುಂಜಯ ಕಪಗಲ್ ಬೆಂಗಳೂರು: ರಾಷ್ಟ್ರ ರಾಜಕಾರಣದ ಗಮನಸೆಳೆದಿದ್ದ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತು, ದಕ್ಷಿಣ ಭಾರತದಲ್ಲಿ ಇದ್ದ ಒಂದು ರಾಜ್ಯದ ಅಧಿಕಾರವನ್ನೂ ಕಳೆದುಕೊಂಡಿದೆ. ಪಕ್ಷದ ಕೇಂದ್ರ ನಾಯಕರು ಏನೆಲ್ಲ ಕಸರತ್ತು ನಡೆಸಿದರೂ ಹಿನ್ನಡೆಗೆ ಪ್ರಮುಖವಾಗಿ ಹುಂಬ ವಿಶ್ವಾಸ, ಪಕ್ಷದೊಳಗೊಂದು ‘ಪ್ರತಿಪಕ್ಷ’ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಕ್ಷ ಮತ್ತಷ್ಟು ಪ್ರಪಾತಕ್ಕೆ ಬೀಳುವುದನ್ನು ಪ್ರಧಾನಿ ನರೇಂದ್ರ ಮೋದಿಯವರ ಬಿರುಸಿನ ಸಂಚಾರ, ಪ್ರಚಾರದ ಅಬ್ಬರ ಹಾಗೂ ರೋಡ್ ಶೋಗಳು ತಡೆದಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಸ್ವಂತ ಬಲದ ಮೇಲೆ ಮತ್ತೆ ಆಡಳಿತದ … Continue reading ಹುಂಬ ವಿಶ್ವಾಸ; ಸೋಲಿನ ಸಹವಾಸ