ಈ ರಾಶಿಯವರು ವಿಷಯ ಚಿಂತನೆ ಬಿಟ್ಟು ಹರಿಚಿಂತನೆ ಮಾಡಿ: ವಾರ ಭವಿಷ್ಯ
ಮೇಷ ಈ ಸಂವತ್ಸರದ ನಾಯಕತ್ವವು ಸುಬ್ರಹ್ಮಣ್ಯ(ಕುಜ) ದೇವರ ಕೈಯಲ್ಲಿ ಇದ್ದರೂ ದ್ವಾದಶ ಮಾಸಗಳನ್ನು ಆಳುವವನು ಮಹಾವಿಷ್ಣುವೇ. ಷಣ್ಮುಖನನ್ನು, ನಾರಾಯಣನನ್ನು ಪ್ರಾರ್ಥಿಸಿದಲ್ಲಿ ಎಲ್ಲವನ್ನೂ ಗಳಿಸಬಹುದು. ಚೈತ್ರದಲ್ಲಿ ಕೃಷ್ಣ ಸ್ವರೂಪವಿದ್ದರೆ, ವೈಶಾಖ ಮಾಸದಲ್ಲಿ ಅನಂತೋ ಜನಾರ್ದನ. 11ರ ಗುರು ನಿಮಗೆ ಎಲ್ಲವನ್ನೂ ಕೊಟ್ಟು ನೋಡುತ್ತಾನೆ. ಮುಂದೆ ಸಾಗಿ ಸಂಕಲ್ಪ ಈಡೇರಿಸಿಕೊಳ್ಳಿ. ವೃಷಭ ರವಿಯು ವೃಷಭ ರಾಶಿಯಲ್ಲಿದ್ದು , ಶುಕ್ರನು ಸ್ವಕ್ಷೇತ್ರದಲ್ಲಿದ್ದು ಮೇ 26ಕ್ಕೆ ಬುಧನು ಬಂದು ಸೇರುತ್ತಾನೆ. ಅಲ್ಲೇ ರಾಹುವೂ ಇದ್ದು ಎಲ್ಲವೂ ವಿಶ್ವವನ್ನೇ ನೋಡುತ್ತಿವೆೆ. ನೀವು ಏನೂ ಮಾಡಲಾಗುವುದಿಲ್ಲ. … Continue reading ಈ ರಾಶಿಯವರು ವಿಷಯ ಚಿಂತನೆ ಬಿಟ್ಟು ಹರಿಚಿಂತನೆ ಮಾಡಿ: ವಾರ ಭವಿಷ್ಯ
Copy and paste this URL into your WordPress site to embed
Copy and paste this code into your site to embed